ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಭಾರತ್ ಬ್ರಾಂಡ್ ಅಕ್ಕಿ

ಗ್ರಾಹಕರಿಗೆ  ಸಿಹಿ ಸುದ್ದಿ!ಪ್ರ ಸುತ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗಗನಕೇರುತ್ತಿದ್ದು, ಹೆಚ್ಚುತ್ತಿರುವ ಬೆಲೆಯಿಂದ ಸಾಮಾನ್ಯ ಜನರು ತೊಂದರೆಗೆಡಾಗುತ್ತಿದ್ದಾರೆ.ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಒಂದು ಜನಸಾಮಾನ್ಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಬಡವರರು ಮತ್ತು ಸಾಮಾನ್ಯ ಜನರು ಎದುರಿಸಿ ಸುತ್ತಿರುವ ಸಮಸ್ಯೆಗೆ ಮೋದಿ ಸರ್ಕಾರವು ಒಂದು ಪರಿಹಾರ ರವನ್ನು ಹುಡುಕಿದೆ. ಕಡಿಮೆ ಬೆಲೆಯಲ್ಲಿ ಭಾರತ್ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಅಕ್ಕಿಯನ್ನು ವಿತರಿಸುವುದಾಗಿ ಕೇಂದ್ರ ಸರ್ಕಾರ ಯೋಚಿಸಿದೆ. ಉತ್ತಮ  ಗುಣಮಟ್ಟದ ಅಕ್ಕಿಯನ್ನು ಕೆಜಿ ಗೆ ರೂಪಾಯಿ 29  ವಿತರಿಸಬೇಕೆಂದು ನಿರ್ಧರಿಸಿದೆ. … Read more

ಕುರಿ ಅಥವಾ ಮೇಕೆಗಳಲ್ಲಿ ತೂಕ ಹೆಚ್ಚಳವಾಗಬೇಕೆ? ಇಲ್ಲಿದೆ ನೋಡಿ ರಾಮಬಾಣ!

ಆತ್ಮೀಯ ರೈತ ಬಾಂಧವರೇ, ನಿಮ್ಮ ಕುರಿ ಅಥವಾ ಮೇಕೆ ಯಲ್ಲಿ ಆರು ಕೆಜಿ ತೂಕ ಹೆಚ್ಚಳವಾಗಬೇಕಾದರೆ ಈ ನ್ಯಾಚುರಲ್ ಫೀಡನ್ನು ಬಳಸಿ. ದಿನಾಲು ಲಿವರ್ ಟಾನಿಕ್ ಮತ್ತು ಕ್ಯಾಲ್ಸಿಯಂ ಅನ್ನು ನೀಡುವ ಅಗತ್ಯವಿಲ್ಲ ಈ ಫೀಡ್ ಅನ್ನು ಬಳಸಿದರೆ ಸಾಕು!! ಯಾವುದು ಈ ಫೀಡ್,ಎಷ್ಟು ರೂಪಾಯಿ ಇದಕ್ಕೆ? ನೋಡೋಣ ಬನ್ನಿ. ರಾಂಬೊಸ್ಟ್ ramboost ಈ ಪ್ರಾಡಕ್ಟ್ ಅನ್ನು ಬಳಸುವುದರಿಂದ ನಿಮ್ಮ ಕುರಿ ಅಥವಾ ಮೇಕೆಯಲ್ಲಿ ಐದರಿಂದ ಆರು ಕೆಜಿ ತೂಕವನ್ನು ಹೆಚ್ಚು ಮಾಡಬಹುದು. ಯಾವುದೇ ರೀತಿಯ ಸ್ಪಿರಾಡ್ … Read more

ರೈತರ ಸಾಲ ಮನ್ನಾ ಆದೇಶ ಹೋರಡಿದಿಸದ ರಾಜ್ಯ ಸರ್ಕಾರ

ಆತ್ಮೀಯ ರೈತ ಬಾಂಧವರೇ, ರೈತರಿಗೆ ಸಾಲ ಮನ್ನಾ ಘೋಷಿಸಿದ ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಿಸುವುದಾಗಿ ಆದೇಶ ಹೊರಡಿಸಿದೆ. ಇತ್ತೀಚಿಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಶ್ರೀ ಸಿದ್ದರಾಮಯ್ಯ ಚಟುವಟಿಕೆಗಳಿಗಾಗಿ ತೆಗೆದುಕೊಂಡ ಸಾಲವನ್ನು ಮಾಡುವ ಕುರಿತು ಆದೇಶ ಹೊರಡಿಸಿದ್ದಾರೆ. ಭಾರಿ ಮಳೆ ಆಗದ ಕಾರಣ ರೈತರು ಬ್ಯಾಂಕಿನಲ್ಲಿ ಅಥವಾ ಕೋಪರೇಟಿವ್ ಸೊಸೈಟಿಗಳಲ್ಲಿ ಮಾಡಿದ ಸಾಲವನ್ನು ತೀರಿಸಲಾಗದ ಕಾರಣ ಇದನ್ನ ಗಮನಿಸಿದ ರಾಜ್ಯ ಸರ್ಕಾರವು ಸಾಲ ಮನ್ನಾ ಕುರಿತು ಯೋಚಿಸಿದೆ. ಸೊಸೈಟಿ, ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ  ಬ್ಯಾಂಕಲ್ಲಿ … Read more

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣ ಬರಬೇಕಾದರೆ ಏನು ಮಾಡಬೇಕು?

ಗೃಹಲಕ್ಷ್ಮಿ ಆರನೇ ತಂತಿನ ಹಣ ಬರಬೇಕಾದರೆ ಏನು ಮಾಡಬೇಕು, ಆರು ಮತ್ತು 7ನೇ ಕಂತಿನ ಹಣ ಸುಲಭವಾಗಿ ಬರಲು ಇದನ್ನು ನೀವು ಮಾಡಲೇಬೇಕು. ಈ ಕೆಲಸವನ್ನು ಮಾಡದಿದ್ದರೆ ನಿಮಗೆ ಯಾರು ಮತ್ತು 7ನೇ ಕಂತಿನ ಹಣಗಳು ಬರುವುದಿಲ್ಲ. ರಾಜ್ಯ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿಯು ಪ್ರತಿ ತಿಂಗಳಿಗೆ 2000 ಅಂತೆ ಪ್ರತಿ ಮಹಿಳೆಯರಿಗೂ ತಿಂಗಳಿಗೆ ನೀಡಲಾಗುತ್ತದೆ. ಸದ್ಯಕ್ಕೆ ಈಗ 5 ಕಂತುಗಳು ಪೂರ್ಣಗೊಂಡಿತ್ತು, ಆರನೇ ಕಂತಿನ ಹಣ ಈಗ ಬರಬೇಕಾಗಿದೆ. ಆರನೇ ಕಂತಿನ ಹಣ ಕೂಡ ಫೆಬ್ರವರಿಗೆ ಮೊದಲ … Read more

ಯೂನಿಯನ್ ಬಜೆಟ್ 2024 ಕೃಷಿ ಕ್ಷೇತ್ರಕ್ಕೆ ಯಾವ ಯಾವ ಭರವಸೆ ನೀಡಲಾಗಿದೆ?

ಆತ್ಮೀಯ ರೈತ ಬಾಂಧವರೇ, ಯೂನಿಯನ್ ಬಜೆಟ್ 2024ರ ಮುಖ್ಯಾಂಶಗಳು ಏನೆಂಬುದನ್ನು ನೋಡೋಣ.ಸೀತಾರಾಮನ್ ಅವರು ಆರನೇ ಬಾರಿಗೆ ಮಧ್ಯಂತರ ಯೂನಿಯನ್ ಬಜೆಟ್ ಅನ್ನು ಘೋಷಣೆ ಮಾಡಿದ್ದಾರೆ. ಯೂನಿಯನ್ ಬಜೆಟ್ ನ ಮುಖ್ಯ ಅಂಶಗಳು : 1. ಮೊದಲನೇದಾಗಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಆಶಾದಾರರಿಗೆ ಮತ್ತು ಸಹಾಯಕರಿಗೆ ಅಯುಷ್ಮಾನ್ ಭರತ್ ಯೋಜನೆ ಅಡಿ ಅರೋಗ್ಯ ಸೇವೆಯನ್ನು ವಿಸ್ತರಿಸಿ ಲಾಗುವುದು.2. ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ.3. ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.4. ದೇಶದಲ್ಲಿ ಹಾಲು ಉತ್ಪಾದನಾ … Read more

ಹಸಿರುಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ! ಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದ ಆಸ್ಟ್ರೇಲಿಯನ್ ರೆಡ್ ನೇಪಿಯರ್.

ಆತ್ಮೀಯ ರೈತ ಬಾಂಧವರೇ,15ರಿಂದ 20ಅಡಿ ಉದ್ದ ಬೆಳೆಯುವ  ರೆಡ್ ನೇಪಿಯರ್ ಬಗ್ಗೆ ನಿಮಗೆಷ್ಟು ಗೊತ್ತು. ಈ ರೆಡ್ ನೇಪಿಯರ್ ಬೆಳೆಯುವುದರಿಂದ ಮೇವಿನ ಸಮಸ್ಯೆಯನ್ನು ಬಗೆಹರಿಸಬಹುದೇ? ಆಸ್ಟ್ರೇಲಿಯನ್ ರೆಡ್ ನೇಪಿಯರ್ ೧೫ ರಿಂದ ೨೦ ಅಡಿ ಎತ್ತರಕ್ಕೆ ಬೆಳೆದು ಅತಿ ಹೆಚ್ಚು ರುಚಿಕರ ಅಂಶ ಹೊಂದಿದ್ದು ಮೇಕೆ ಕುರಿ ಎಮ್ಮೆ ಎಲ್ಲಾ ದನಗಳು ಇದನ್ನು ತಿನ್ನುತ್ತವೆ. ಎಮ್ಮೆಗಳಿಗೆ ಆಸ್ಟ್ರೇಲಿಯನ್ ರೆಡ್ಡಿ ಐಪಿಎಲ್ ನೀಡುವುದರಿಂದ ಹಾಲಿನಲ್ಲಿ ಏರಿಕೆ ಯನ್ನು ಕಾಣಬಹುದು. ಕುರಿ ಮತ್ತು ಮೇಕೆಗಳಿಗೆ ನೀಡುವುದರಿಂದ ತೂಕದಲ್ಲಿ ಏರಿಕೆ ಕಾಣಬಹುದು. … Read more

ಪಹಣಿ ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ಹೇಗೆ ತಿದ್ದುಪಡಿ ಮಾಡಿಕೊಳ್ಳಬಹುದು?

ಆತ್ಮೀಯ ರೈತ ಬಾಂಧವರೇ, ನಿಮ್ಮ ಪಹಣಿಯಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಬೇರೆ ಬೇರೆ ಇದೆಯೇ? ಸರಿ ಮಾಡಿಕೊಳ್ಳುವುದು ಹೇಗೆ? ಆಧಾರ್ ಕಾರ್ಡ್ ನಲ್ಲಿರುವಂತೆ ಪಹಣಿಯಲ್ಲಿರುವ ಹೆಸರನ್ನು ಹೊಂದಿಸಿಕೊಳ್ಳುವುದು ಹೇಗೆ ಎಂಬುದನ್ನು  ನೋಡೋಣ.ಆಧಾರ್ ಕಾರ್ಡ್ ಮತ್ತು ಪಹಣಿಯಲ್ಲಿ ಒಂದೇ ತೆರನಾಗಿ ಯಾವ ರೀತಿ ಹೆಸರು ಹೊಂದಿಸಿಕೊಳ್ಳುವುದು ಎಂಬುದನ್ನು ಅದಕ್ಕೆ ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ನೋಡೋಣ.ಬೇಕಾಗುವ ದಾಖಲೆಗಳು :1. ಆಧಾರ್ ಕಾರ್ಡ್2.20 ರೂಪಾಯಿ ಸ್ಟ್ಯಾಂಪ್ ಪೇಪರ್ ನ ಡಿಕ್ಲರೇಷನ್ ಅನ್ನು ತಹಸೀಲ್ದಾರರಿಗೆ ನೀಡಬೇಕು.3.ಪಹಣಿ4. … Read more

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಇಕೆವೈಸಿ ಮಾಡುವುದು ಹೇಗೆ?ಇಕೆವೈಸಿ ಮಾಡುವ ಮುನ್ನ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ

ಇಕೆವೈಸಿ ಮಾಡುವ ಮುನ್ನ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್ ಆದ https://pmkisan.gov.in/ ಗೆ ಹೋಗಿ. ಇಲ್ಲಿ ಸ್ವಲ್ಪ ಸ್ಕ್ರಾಲ್ ಡೌನ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ವಿಭಾಗ ಕಾಣುತ್ತೀರಿ. ಇಲ್ಲಿ ಬೆನಿಫಿಶಿಯರಿ ಲಿಸ್ಟ್ ಎಂಬ ಟ್ಯಾಬ್ ಕ್ಲಿಕ್ ಮಾಡಿ. ಇದರಲ್ಲಿ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಂಡು, ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ ಈ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: … Read more

ಗೃಹಲಕ್ಷ್ಮಿ ಯೋಜನೆಯ ಹೊಸ ಲಿಂಕ್ ಬಿಡುಗಡೆ ಕೂಡಲೇ ನಿಮ್ಮ ಸ್ಟೇಟಸ್ ಚೆಕ್ ಮಾಡಿ

ಗೃಹಲಕ್ಷ್ಮಿ ಹೊಸ ಲಿಂಕ್ ಬಿಡುಗಡೆ ಇವಾಗ ಎಲ್ಲಾ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಮೊದಲು ನೀವು ಈ ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಬೇಕು. https://mahitikanaja.karnataka.gov.in/Service/Service/3136 ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಈ ರೀತಿ ನಿಮಗೆ ಒಂದು ಪೇಜ್ ಓಪನ್ ಆಗುತ್ತೆ.   ಅವಾಗ ಅಲ್ಲಿ ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ ಅಂತ ಇದೆ ನೋಡಿ ಅದರ ಮೇಲೆ ನೀವು ಕ್ಲಿಕ್ … Read more

ಯುವ ನಿಧಿ ಯೋಜನೆಯ ಹಣ ಈ ದಿನದಂದು ನಿಮ್ಮ ಖಾತೆಗೆ ಬೇಗನೆ ಚೆಕ್ ಮಾಡಿ

ಯುವ ನಿಧಿ ಯೋಜನೆ 2022-23 ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ ಅಥವಾ ಪದವಿ ಪಾಸಾದ ಕರ್ನಾಟಕದ ನಿವಾಸಿಗಳಾಗಿರುವ ನಿರುದ್ಯೋಗಿ ಯುವಕರಿಗೆ ಮಾಸಿಕ 3,000 ರೂ ನಿರುದ್ಯೋಗ ಭತ್ಯೆ ನೀಡುವ ಯೋಜನೆಯಾಗಿದೆ. ಈ ಯೋಜನೆಯು ಕರ್ನಾಟಕ ಸರ್ಕಾರದ 250 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಜಾರಿಗೆ ಬಂದಿದೆ. ಜ.12ರಂದು ಖಾತೆಗೆ ಹಣ ವರ್ಗಾವಣೆ ಯುವ ನಿಧಿ ಯೋಜನೆಯ ಅರ್ಹತೆ ಅಭ್ಯರ್ಥಿಗಳು 2022-23 ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ ಅಥವಾ ಪದವಿ ಪಾಸಾಗಿರಬೇಕು. ಅಭ್ಯರ್ಥಿಗಳು ಕರ್ನಾಟಕದ ನಿವಾಸಿಗಳಾಗಿರಬೇಕು. ಅಭ್ಯರ್ಥಿಗಳು ಪದವಿ ಅಥವಾ ಡಿಪ್ಲೊಮಾ ಪಾಸಾದ … Read more