ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಮುನ್ಸೂಚನೆ ಮತ್ತು ಪ್ರಸ್ತುತ ಹವಮಾನ ಮುನ್ಸೂಚನೆ!

ಕರ್ನಾಟಕ ರಾಜ್ಯದ ಪ್ರಸ್ತುತ ಹವಾಮಾನ, ಮಳೆ ಮುನ್ಸೂಚನೆ ಮತ್ತು ಬೆಳೆ ನಿರ್ವಹಣೆಯ ಕುರಿತು ಹೆಚ್ಚಿನ ವಿವರಗಳು: 1. ಪ್ರಸ್ತುತ ಹವಾಮಾನ ಸ್ಥಿತಿ: ಕರಾವಳಿ ಪ್ರದೇಶ: ಮೋಡ ಕವಿದ ವಾತಾವರಣ, ತಂಪಾದ ಗಾಳಿ ಮತ್ತು ಸಾಧಾರಣ ಮಳೆಯ ಸಾಧ್ಯತೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಮಾದ್ಯಮ ಮಳೆಯಾಗುವ ನಿರೀಕ್ಷೆ. ಮಲೆನಾಡು ಪ್ರದೇಶ: ಕೋಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ, ಜೊತೆಗೆ ತಂಪಾದ ವಾತಾವರಣ. ಬೆಂಗ್ಳೂರು … Read more

ಇಂದಿನ ಮಾರುಕಟ್ಟೆ ಬೆಲೆ ಹೇಗಿದೆ ನೋಡಿ?

ಇಂದಿನ ಮಾರುಕಟ್ಟೆ ಬೆಲೆ? Cereals  Mexican / ಮೆಕ್ಸಿಕನ್ (*) 2400 2950 Sona / ಸೋನ (*) 2632 4011 White / ಬಿಳಿ (*) 2415 4515 Local / ಸ್ಥಳೀಯ (*) 3600 4600 Medium / ಸಾಧಾರಣ (*) 2400 4500 Mill Wheat / ಗಿರಣಿ ಗೋಧಿ (*) 3600 3941 Sharabathi / ಶರಬತಿ (*) 2550 3250 Paddy / ಭತ್ತ-1 (*) 2150 2780 Paddy … Read more

ರಾಜ್ಯದ ಅಣೆಕಟ್ಟುಗಳ ನೀರಿನ ಮಟ್ಟ! ಹೇಗಿದೆ ಒಳಹರಿವು ಹೊರಹರಿವು ಮತ್ತು ಪ್ರಸ್ತುತ ನೀರಿನ ಮಟ್ಟ?

ಆತ್ಮೀಯ ರೈತರೆ ಕರ್ನಾಟಕದಲ್ಲಿ ಬಹಳಷ್ಟು ರೈತರು ನೀರಿನ ಮೇಲೆ ಅವಲಂಬಿನೆ ಆಗಿದ್ದಾರೆ ಈ ವರ್ಷ ಮುಂಗಾರು ಚೆನ್ನಾಗಿ ಬಂದರೂ ಸಹ ಹಿಂಗಾರು ಚೆನ್ನಾಗಿ ಬರಲಿಲ್ಲ ಅದಕ್ಕಾಗಿ ಪ್ರತಿಯೊಬ್ಬರಿಗೂ ಸಹ ತಿಳಿದುಕೊಳ್ಳಬೇಕಾದ ಮಾಹಿತಿ ಏನೆಂದರೆ, ರಾಜ್ಯದ ಆಣೆಕಟ್ಟುಗಳಲ್ಲಿ ನೀರಿನ ಗರಿಷ್ಠ ಮಸ್ತ ಎಷ್ಟಿದೆ ಮತ್ತು ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ, ಒಳಹರಿವು ಮತ್ತು ಹೊರಹರಿವು ಮಾಹಿತಿ ತಿಳಿದುಕೊಳ್ಳಬೇಕಾಗಿದೆ. ಅಣೆಕಟ್ಟುಗಳ ನೀರಿನ ಮಟ್ಟದ ವಿವರಗಳು: 1. ಆಲಮಟ್ಟಿ ಅಣೆಕಟ್ಟು: ಗರಿಷ್ಠ ನೀರಿನ ಮಟ್ಟ: 519.60 ಮೀಟರ್ ಪ್ರಸ್ತುತ ನೀರಿನ ಮಟ್ಟ: … Read more

PMAY 2.0 ಕೇಂದ್ರದಿಂದ ಹೊಸ ಮನೆಗಳಿಗೆ ಅರ್ಜಿ ಆಹ್ವಾನ 2025!

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಅನ್ನು ಕೇಂದ್ರ ಸರ್ಕಾರವು ನಗರ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ಬೆಲೆಯ ಪಕ್ಕಾ ಮನೆಗಳನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭಿಸಿದೆ. ಈ ಯೋಜನೆಯು 2024ರ ಸೆಪ್ಟೆಂಬರ್ 1ರಂದು ಪ್ರಾರಂಭಗೊಂಡಿದ್ದು, ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಯೋಜನೆಯ ಪ್ರಮುಖ ಅಂಶಗಳು: ಫಲಾನುಭವಿಗಳು: ನಗರ ಪ್ರದೇಶದ ಆರ್ಥಿಕವಾಗಿ ದುರ್ಬಲ ವರ್ಗ (EWS), ಕಡಿಮೆ ಆದಾಯ ಗುಂಪು (LIG), ಮತ್ತು ಮಧ್ಯಮ ಆದಾಯ … Read more

ಗೃಹಲಕ್ಷ್ಮಿ ಯೋಜನೆಯ ಎಷ್ಟು ಹಣ ಜಮೆ ಆಗಿದೆ ಅಂತ ನಿಮ್ಮ ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ!

ಗೃಹಲಕ್ಷ್ಮಿ ಮಹಿಳೆಯರ ಖಾತೆಗೆ ಎಷ್ಟು ಕಂತುಗಳು ಬಂದಿದ್ದಾವೆ ಅಂತ ಹೀಗೆ ಚೆಕ್ ಮಾಡಿ! ಹಂತ 1: ಅಧಿಕೃತ ಮಾಹಿತಿ ಕಣಜ ಜಾಲತಾಣಕ್ಕೆ ಭೇಟಿ ನೀಡಿ ಅದರಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಆಯ್ಕೆ ಮಾಡಿಕೊಳ್ಳಿ ಗೊತ್ತಾಗದೆ ಇದ್ದಲ್ಲಿ ಇಲ್ಲಿ ನೀಡಿರುವ ಲಿಂಕಿನ ಮೂಲಕ ನೇರವಾಗಿ ಚೆಕ್ ಮಾಡಿಕೊಳ್ಳಬಹುದು. https://mahitikanaja.karnataka.gov.in/Gruhalakshmi/GuhalakshmiStatus?ServiceId=5630&Type=SP&DepartmentId=3136&TemplateType=TEXT ಹಂತ 2: ಮೇಲೆ ತಿಳಿಸಿರುವ ಜಾಲತಾಣಕ್ಕೆ ಭೇಟಿ ನೀಡಬೇಕು ಭೇಟಿ ನೀಡಿದ ನಂತರ ಅಲ್ಲಿ ನಿಮಗೆ ರೇಷನ್ ಕಾರ್ಡ್ ಮೂಲಕ ಸ್ಟೇಟಸ್ ನೋಡುವುದು ಕಾಣಿಸುತ್ತದೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಗಳನ್ನು … Read more

ಅಗ್ನಿವೀರ ಹುದ್ದೆಗಳು! 8,10,12 ನೇ ಪಾಸ್ ಸರ್ಕಾರಿ ನೌಕರಿ ಅರ್ಜಿ 2025

ಅಗ್ನಿವೀರ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಅಗ್ನಿಪಥ್ ಯೋಜನೆ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ಈ ಯೋಜನೆಯು ದೇಶದ ರಕ್ಷಣಾ ಶಕ್ತಿಯನ್ನು ಬಲಪಡಿಸುವ ಜೊತೆಗೆ, ಯುವಜನತೆಗೆ ಶಿಸ್ತುಬದ್ಧ ಮತ್ತು ಸಾಮರ್ಥ್ಯಯುತ ಜೀವನವನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ. ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಾಗಿದೆ. * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 10, 2025. * ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮಾರ್ಚ್ 12, 2025. … Read more

ರಾಜ್ಯದಲ್ಲಿ ರಣಬಿಸಲು ಅಲರ್ಟ್! ಎಲ್ಲಿ ಯಾವ ಜಿಲ್ಲೆಯಲ್ಲಿ ಹೆಚ್ಚು ನಿಮ್ಮ ಜಿಲ್ಲೆಯಲ್ಲಿ?

ಕರ್ನಾಟಕದ 30 ಜಿಲ್ಲೆಗಳ ಮಾರ್ಚ್ 16, 2025 ರಿಂದ ಮುಂದಿನ ದಿನಗಳ ಹವಾಮಾನ ಮುನ್ಸೂಚನೆ ಇಲ್ಲಿದೆ: ಬಾಗಲಕೋಟೆ: ಮಾರ್ಚ್ 16: ಬಹುತೇಕ ಸೂರ್ಯನ ಬೆಳಕು, ಗರಿಷ್ಠ ತಾಪಮಾನ: 37°C, ಕನಿಷ್ಠ ತಾಪಮಾನ: 22°C ಮಾರ್ಚ್ 17: ಬಹುತೇಕ ಸೂರ್ಯನ ಬೆಳಕು, ಗರಿಷ್ಠ: 38°C, ಕನಿಷ್ಠ: 23°C ಮಾರ್ಚ್ 18: ಭಾಗಶಃ ಮೋಡಗಳು, ಗರಿಷ್ಠ: 37°C, ಕನಿಷ್ಠ: 24°C ಬೆಂಗಳೂರು ಗ್ರಾಮಾಂತರ: ಮಾರ್ಚ್ 16: ಬಹುತೇಕ ಸೂರ್ಯನ ಬೆಳಕು, ಗರಿಷ್ಠ: 35°C, ಕನಿಷ್ಠ: 20°C ಮಾರ್ಚ್ 17: ಬಹುತೇಕ … Read more

ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!

ನೀವು ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ತರಬೇತಿ ಚಟುವಟಿಕೆಗಳಲ್ಲಿ ಹೆಚ್ಚಿನ ಲಾಭ ಗಳಿಸಬೇಕೆ? ಯಾವುದಾದರೂ ಸ್ವಂತ ಉದ್ಯಮ (Own Business) ಆರಂಭಿಸಬೇಕು ಅಂದುಕೊಂಡಿದ್ದೀರಾ? ಹಾಗೇನಾದರೂ ಅಂದುಕೊಳ್ಳುವ ಯುವರೈತರು ನೀವಾಗಿದ್ರೆ ಈ ಸುದ್ದಿ ನಿಮಗಾಗಿ. ಸರ್ಕಾರದಿಂದ ಕೃಷಿ ಚಟುವಟಿಕೆಗಳಲ್ಲಿ ಹಲವಾರು ಯೋಜನೆಗಳನ್ನು ಸರ್ಕಾರ ಪರಿಚಯಿಸಲಾಗಿದೆ. ಅದರಲ್ಲಿ “ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ” ಒಂದು. ಇದೀಗ ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಅಡಿಯಲ್ಲಿ ಉಚಿತವಾಗಿ “10 ದಿನಗಳವರೆಗೆ ಕುರಿ ಮತ್ತು … Read more

ಕೃಷಿ ಭಾಗ್ಯ ಯೋಜನೆ ಕರ್ನಾಟಕ 2025 ರ ಹೊಸ ಅರ್ಜಿ!

ಕೃಷಿ ಭಾಗ್ಯ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದ ಬರಪೀಡಿತ ಪ್ರದೇಶಗಳ ರೈತರನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ರೈತರ ಆದಾಯವನ್ನು ಹೆಚ್ಚಿಸಲು ಮತ್ತು ನೀರಾವರಿ ಸೌಲಭ್ಯಗಳನ್ನು ಸುಧಾರಿಸಲು ಸಹಕಾರಿಯಾಗಿದೆ. ಯೋಜನೆಯ ಮುಖ್ಯ ಉದ್ದೇಶಗಳು: ಮಳೆನೀರಿನ ಸಮರ್ಥ ಸಂರಕ್ಷಣೆ ಮತ್ತು ಬಳಕೆ. ಆಧುನಿಕ ನೀರಾವರಿ ತಂತ್ರಜ್ಞಾನಗಳ ಅಳವಡಿಕೆ. ರೈತರ ಆದಾಯವನ್ನು ಹೆಚ್ಚಿಸುವುದು. ಬರಗಾಲದ ಪರಿಣಾಮಗಳನ್ನು ಕಡಿಮೆ ಮಾಡುವುದು. ಯೋಜನೆಯಡಿ ಒದಗಿಸುವ ಸೌಲಭ್ಯಗಳು: 1. ಕೃಷಿ ಹೊಂಡ ನಿರ್ಮಾಣ: ಮಳೆನೀರನ್ನು ಸಂಗ್ರಹಿಸಲು ಕೃಷಿ ಹೊಂಡಗಳನ್ನು ನಿರ್ಮಿಸಲು … Read more