ಏಪ್ರಿಲ್ 1ರಿಂದ ನಂದಿನಿ ಹಾಲಿನ ಬೆಲೆಯಲ್ಲಿ ಭಾರೀ ಏರಿಕೆ?

ರಾಜ್ಯದಲ್ಲಿ ಹೈನೋದ್ಯಮಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ರೈತರ ಆರ್ಥಿಕ ಸದೃಢತೆಗಾಗಿ ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ ಮಾಡಲಾಗಿದೆ. ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4 ಹೆಚ್ಚಳವಾಗಲಿದ್ದು, ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ ₹46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಗಿಂತಲೂ ಕಡಿಮೆಯಿರಲಿದೆ. … Read more

ಮಾರ್ಚ್ 31 ರ ನಂತರ ಎರಡು ಕಂತುಗಳ ಗೃಹಲಕ್ಷ್ಮಿ ಹಣ ಬಿಡುಗಡೆ!

ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣವನ್ನು ಮಾರ್ಚ್‌ 31ರ ನಂತರ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ @laxmi_hebbalkar ತಿಳಿಸಿದ್ದಾರೆ. ‘ಮಾರ್ಚ್ 31ರ ನಂತರ ಗೃಹಲಕ್ಷ್ಮಿ ಯೋಜನೆಯ 2 ಕಂತುಗಳ ಹಣ ಬಿಡುಗಡೆ ಮಾಡಲಾಗುತ್ತದೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಳ‌ರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿ, ‘ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ₹2 ಸಾವಿರ ಹೆಚ್ಚಿಸಿದ್ದೆವು. ಅದಾದ ನಂತರ ಯಾವುದೇ ಸರ್ಕಾರಗಳೂ ಹೆಚ್ಚಿಸಲಿಲ್ಲ. ಈ ಬಜೆಟ್‌ನಲ್ಲಿ ಕಾರ್ಯಕರ್ತೆಯರ ಗೌರವಧನವನ್ನು ₹1000, … Read more

ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲು ಅರ್ಜಿ ಲಾಸ್ಟ ಡೇಟ್ 29/03/2025!

ಬೆಂಗಳೂರು ಮಹಾನಗರ ಪಾಲಿಕೆ (BBMP) ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡುವ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/03/2025 ಪ್ರಕ್ರಿಯೆ 1.ಅರ್ಹತಾ ಮಾನದಂಡಗಳ ಪರಿಶೀಲನೆ ಅರ್ಜಿಯನ್ನು ಸಲ್ಲಿಸುವ ಮೊದಲು, ಅರ್ಜಿದಾರರು ಈ ಯೋಜನೆಗೆ ಅರ್ಹರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ✅ ಅರ್ಹತಾ ಶರತ್ತುಗಳು: ನಿವಾಸಿ: ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು. ಆರ್ಥಿಕ ಹಿನ್ನಲೆ: ಬಿಪಿಎಲ್ (BPL) ಕುಟುಂಬಕ್ಕೆ ಸೇರಿದವರು ಅಥವಾ ಆರ್ಥಿಕವಾಗಿ ಹಿಂದುಳಿದವರು ಇರಬೇಕು. ಹೊಲಿಗೆಯಲ್ಲಿ ಅನುಭವ: ಹೊಲಿಗೆ/ಟೈಲರಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಸರ್ಕಾರಿ ಉದ್ಯೋಗ: ಅರ್ಜಿದಾರರು ಸರ್ಕಾರಿ ಸೇವೆಯಲ್ಲಿ … Read more

BBMP ಒಂಟಿಮನೆ ಹಾಗೂ ಉಚಿತ ಪ್ಲಾಟ್ ಖರೀದಿ ಅರ್ಜಿ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2024-25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು, ಪರಿಶಿಷ್ಟ ಜಾತಿ/ಪಂಗಡಗಳು, ಆರ್ಥಿಕವಾಗಿ ಹಿಂದುಳಿದವರು, ಅಲ್ಪಸಂಖ್ಯಾತರು, ವಿಶೇಷ ಚೇತನರು, ತೃತೀಯ ಲಿಂಗಿಗಳು ಮತ್ತು ಮಹಿಳೆಯರಿಗೆ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಅವಕಾಶವನ್ನು ನೀಡಲಾಗಿದೆ. 1. ಒಂಟಿ ಮನೆ ನಿರ್ಮಾಣ ಯೋಜನೆ: ಪೌರ ಕಾರ್ಮಿಕರು ಮತ್ತು ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಿ, ಮನೆಯ ನಿರ್ಮಾಣಕ್ಕೆ ಸಹಾಯ ಮಾಡಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಶೇಖಡಾವಾರು ಅನುದಾನವಿದ್ದು, ಇದು ಮನೆಯ ಆಯಾಮ ಮತ್ತು … Read more

ಇಂದಿನ ಚಿನ್ನದ ದರ? ಮುಂದಿನ ತಿಂಗಳು ಬಂಗಾರದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ ನೋಡಿ

2025ರ ಮಾರ್ಚ್ 21: ಚಿನ್ನದ ದರದ ಸಮಗ್ರ ಮಾಹಿತಿ ಚಿನ್ನ ಭಾರತದ ಸಂಸ್ಕೃತಿಯಲ್ಲಿ ಅತ್ಯಂತ ಪ್ರಮುಖ ಹೂಡಿಕೆ ಆಯ್ಕೆಯಾಗಿದೆ. ಮದುವೆ, ಹಬ್ಬ,ಶುಭಕಾರ್ಯಗಳಲ್ಲಿ ಚಿನ್ನದ ಕೊಡುಗೆ ಪರಂಪರೆಯ ಭಾಗ. ತಾತ್ಕಾಲಿಕ ಹೂಡಿಕೆ ಮತ್ತು ಭವಿಷ್ಯದ ಹೂಡಿಕೆ ಉದ್ದೇಶದಿಂದ ಚಿನ್ನದ ಖರೀದಿ ಭಾರತೀಯರು ಹೆಚ್ಚು ಮಾಡುತ್ತಾರೆ. 2025ರ ಮಾರ್ಚ್ 20ರ ಪರಿಸ್ಥಿತಿಯಲ್ಲಿ, ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದರಗಳು ಹೀಗಿವೆ. 1. ಇಂದಿನ ಚಿನ್ನದ ದರ (ಮಾರ್ಚ್ 20, 2025): ಬೆಂಗಳೂರು: 22 ಕ್ಯಾರೆಟ್ … Read more

ಉಚಿತವಾಗಿ 10 ದಿನಗಳವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!

ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ! ನೀವು ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ತರಬೇತಿ ಚಟುವಟಿಕೆಗಳಲ್ಲಿ ಹೆಚ್ಚಿನ ಲಾಭ ಗಳಿಸಬೇಕೆ? ಯಾವುದಾದರೂ ಸ್ವಂತ ಉದ್ಯಮ (Own Business) ಆರಂಭಿಸಬೇಕು ಅಂದುಕೊಂಡಿದ್ದೀರಾ? ಹಾಗೇನಾದರೂ ಅಂದುಕೊಳ್ಳುವ ಯುವರೈತರು ನೀವಾಗಿದ್ರೆ ಈ ಸುದ್ದಿ ನಿಮಗಾಗಿ. ಸರ್ಕಾರದಿಂದ ಕೃಷಿ ಚಟುವಟಿಕೆಗಳಲ್ಲಿ ಹಲವಾರು ಯೋಜನೆಗಳನ್ನು ಸರ್ಕಾರ ಪರಿಚಯಿಸಲಾಗಿದೆ. ಅದರಲ್ಲಿ “ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ” ಒಂದು. ಇದೀಗ ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವ … Read more

ಈ ರೈತರಿಗೆಲ್ಲ ಕರ್ನಾಟಕ ಸರ್ಕಾರದಿಂದ ಬಡ್ಡಿ ರಹಿತ 5 ಲಕ್ಷದವರೆಗೆ ಸಾಲ!

ಕರ್ನಾಟಕ ಸರ್ಕಾರದ ಬಡ್ಡಿ ರಹಿತ (ಶೂನ್ಯ ಬಡ್ಡಿ) ಸಾಲ ಯೋಜನೆ: ಸಂಪೂರ್ಣ ಮಾಹಿತಿ ಯೋಜನೆಯ ಉದ್ದೇಶಗಳು: 1. ರೈತರಿಗೆ ಆರ್ಥಿಕ ನೆರವು: ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬೇಕಾದ ಹಣಕಾಸು ನೆರವನ್ನು ಸರಳ ಮತ್ತು ಸುಲಭವಾಗಿ ಪಡೆಯಲು ಈ ಯೋಜನೆಯು ಸಹಾಯ ಮಾಡುತ್ತದೆ. 2. ಕೃಷಿ ಚಟುವಟಿಕೆಗಳಿಗೆ ಉತ್ತೇಜನೆ: ರೈತರು ತಮ್ಮ ಭೂಮಿಯಲ್ಲಿ ಉತ್ತಮ ಪದ್ದತಿಯಲ್ಲಿ ಕೃಷಿ ನಡೆಸಲು ಶೂನ್ಯ ಬಡ್ಡಿಯ ಸಾಲದಿಂದ ಉತ್ತೇಜನ ದೊರೆಯುತ್ತದೆ. 3. ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲ: ವಿಶೇಷವಾಗಿ ಸಣ್ಣ … Read more

ವೋಟರ್ ಐಡಿ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ |ಅತ್ಯಂತ ಸುಲಭ ವಿಧಾನ ಇಲ್ಲಿದೆ!

ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವ ಸಂಪೂರ್ಣ ವಿಧಾನ: ಭಾರತ ಸರ್ಕಾರವು ಮತದಾರರ ಪಟ್ಟಿ ಶುದ್ಧೀಕರಣ ಮತ್ತು ವಂಚನೆ ತಡೆಯುವ ಉದ್ದೇಶದಿಂದ ವೋಟರ್ ಐಡಿ (EPIC) ಗೆ ಆಧಾರ್ (Aadhaar) ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪರಿಚಯಿಸಿದೆ. ಈ ಪ್ರಕ್ರಿಯೆ ಅಪೂರ್ವಾ ಪ್ರಕ್ರಿಯೆ ಎಂದು ಕರೆಯಲ್ಪಡುತ್ತದೆ. ಆಧಾರ್-ವೋಟರ್ ಲಿಂಕ್ ಮಾಡುವ ವಿವಿಧ ವಿಧಾನಗಳು: NVSP ಪೋರ್ಟಲ್ ಮೂಲಕ (National Voter Service Portal) *NVSP ಪೋರ್ಟಲ್ ಲಿಂಕ್ https://voters.eci.gov.in/ *ವೆಬ್‌ಸೈಟ್‌ಗೆ ಲಾಗಿನ್ ಮಾಡಿ ಅಥವಾ ಹೊಸದಾಗಿ ರಿಜಿಸ್ಟರ್ ಮಾಡಿ. … Read more

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಮುನ್ಸೂಚನೆ ಮತ್ತು ಪ್ರಸ್ತುತ ಹವಮಾನ ಮುನ್ಸೂಚನೆ!

ಕರ್ನಾಟಕ ರಾಜ್ಯದ ಪ್ರಸ್ತುತ ಹವಾಮಾನ, ಮಳೆ ಮುನ್ಸೂಚನೆ ಮತ್ತು ಬೆಳೆ ನಿರ್ವಹಣೆಯ ಕುರಿತು ಹೆಚ್ಚಿನ ವಿವರಗಳು: 1. ಪ್ರಸ್ತುತ ಹವಾಮಾನ ಸ್ಥಿತಿ: ಕರಾವಳಿ ಪ್ರದೇಶ: ಮೋಡ ಕವಿದ ವಾತಾವರಣ, ತಂಪಾದ ಗಾಳಿ ಮತ್ತು ಸಾಧಾರಣ ಮಳೆಯ ಸಾಧ್ಯತೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಮಾದ್ಯಮ ಮಳೆಯಾಗುವ ನಿರೀಕ್ಷೆ. ಮಲೆನಾಡು ಪ್ರದೇಶ: ಕೋಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ, ಜೊತೆಗೆ ತಂಪಾದ ವಾತಾವರಣ. ಬೆಂಗ್ಳೂರು … Read more

ರಾಜ್ಯದ ಅಣೆಕಟ್ಟುಗಳ ನೀರಿನ ಮಟ್ಟ! ಹೇಗಿದೆ ಒಳಹರಿವು ಹೊರಹರಿವು ಮತ್ತು ಪ್ರಸ್ತುತ ನೀರಿನ ಮಟ್ಟ?

ಆತ್ಮೀಯ ರೈತರೆ ಕರ್ನಾಟಕದಲ್ಲಿ ಬಹಳಷ್ಟು ರೈತರು ನೀರಿನ ಮೇಲೆ ಅವಲಂಬಿನೆ ಆಗಿದ್ದಾರೆ ಈ ವರ್ಷ ಮುಂಗಾರು ಚೆನ್ನಾಗಿ ಬಂದರೂ ಸಹ ಹಿಂಗಾರು ಚೆನ್ನಾಗಿ ಬರಲಿಲ್ಲ ಅದಕ್ಕಾಗಿ ಪ್ರತಿಯೊಬ್ಬರಿಗೂ ಸಹ ತಿಳಿದುಕೊಳ್ಳಬೇಕಾದ ಮಾಹಿತಿ ಏನೆಂದರೆ, ರಾಜ್ಯದ ಆಣೆಕಟ್ಟುಗಳಲ್ಲಿ ನೀರಿನ ಗರಿಷ್ಠ ಮಸ್ತ ಎಷ್ಟಿದೆ ಮತ್ತು ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ, ಒಳಹರಿವು ಮತ್ತು ಹೊರಹರಿವು ಮಾಹಿತಿ ತಿಳಿದುಕೊಳ್ಳಬೇಕಾಗಿದೆ. ಅಣೆಕಟ್ಟುಗಳ ನೀರಿನ ಮಟ್ಟದ ವಿವರಗಳು: 1. ಆಲಮಟ್ಟಿ ಅಣೆಕಟ್ಟು: ಗರಿಷ್ಠ ನೀರಿನ ಮಟ್ಟ: 519.60 ಮೀಟರ್ ಪ್ರಸ್ತುತ ನೀರಿನ ಮಟ್ಟ: … Read more