ಗೃಹಲಕ್ಷ್ಮಿ ಹಣ ಜಮಾ ಆಗಲು ಈ ಕೆಲಸ ಮಾಡಿ? ಮಾಡಿಲ್ಲ ಅಂದ್ರೆ ಹಣ ಬರಲ್ಲ!

ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು? ಇದರರ್ಥ ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು. ನೀವು ನಿಯಮಿತವಾಗಿ ಹಣವನ್ನು ಜಮಾ ಮಾಡುವುದು ಮತ್ತು ವಿತ್‌ಡ್ರಾ ಮಾಡುವುದು ಮಾಡುತ್ತಿರಬೇಕು. ಒಂದು ವೇಳೆ ನಿಮ್ಮ ಖಾತೆ ಬಹಳ ದಿನಗಳಿಂದ ಯಾವುದೇ ವ್ಯವಹಾರವಿಲ್ಲದೆ ನಿಷ್ಕ್ರಿಯವಾಗಿದ್ದರೆ (Inactive), ಸರ್ಕಾರದಿಂದ ಬರುವ ಹಣ ಜಮಾ ಆಗಲು ತೊಂದರೆಯಾಗಬಹುದು. ಹಾಗಾಗಿ, ನಿಮ್ಮ ಖಾತೆ ಸಕ್ರಿಯವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನಿಷ್ಕ್ರಿಯವಾಗಿದ್ದರೆ, ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅದನ್ನು ಪುನಃ ಸಕ್ರಿಯಗೊಳಿಸಿ.  ನಿಮ್ಮ ಬ್ಯಾಂಕ್ ಖಾತೆಗೆ ತಕ್ಷಣವೇ … Read more

ದ್ವೀತಿಯ ಪಿಯುಸಿ ಫಲಿತಾಂಶ ಬಿಡುಗಡೆ ಫಲಿತಾಂಶ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ?

ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು https://karresults.nic.in/ https://kseab.karnataka.gov.in/ https://pue.karnataka.gov.in/ ಫಲಿತಾಂಶವನ್ನು ಪರಿಶೀಲಿಸುವ ವಿಧಾನ ಕರ್ನಾಟಕ ಫಲಿತಾಂಶಗಳ ಅಧಿಕೃತ ಪೋರ್ಟಲ್ https://karresults.nic.in/ ಗೆ ಭೇಟಿ ನೀಡಿ. ಮುಖಪುಟದಲ್ಲಿ “PUC II Examination Result 2025” ಅಥವಾ ಅದೇ ರೀತಿಯ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ನೋಂದಣಿ ಸಂಖ್ಯೆ (Registration Number) ಯನ್ನು ನಮೂದಿಸಿ. “ಸಲ್ಲಿಸು” (Submit) ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ. ಫಲಿತಾಂಶವನ್ನು ಡೌನ್‌ಲೋಡ್ ಮಾಡಿ … Read more

ಸೂಕ್ಷ್ಮ ನಿರಾವರಿ ಸಬ್ಸಿಡಿ ಯೋಜನೆ! ಎಷ್ಟು ಎಕರೆಗೆ ಎಷ್ಟು ಸಬ್ಸಿಡಿ

ಆತ್ಮೀಯರೇ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸೂಕ್ಷ್ಮ ನೀರಾವರಿ ಯೋಜನೆ ಅಡಿ ರೈತರು ತಮ್ಮ ಬೆಳೆಗಳಿಗೆ ಡ್ರಿಪ್ ಅಳವಡಿಕೆ ಮಾಡಿಕೊಳ್ಳಬಹುದು. ಅದು ಕೂಡ ಸಬ್ಸಿಡಿ ಸಹಾಯಧನದಲ್ಲಿ ಮಾಡಿಕೊಳ್ಳಬಹುದು.   ಒಂದು ಎಕರೆಗೆ ಸಬ್ಸಿಡಿ ಎಷ್ಟು ಸಿಗುತ್ತದೆ? ಒಂದು ಎಕರೆ ಭೂಮಿಯನ್ನ ಹೊಂದಿದ್ದರೆ ನೀವು ಒಂದು ಎಕರೆಗೆ ಒಟ್ಟು ವೆಚ್ಚ 14 ಸಾವಿರ ರೂಪಾಯಿಗಳು ತಗಲಿದೆ ಮತ್ತು ಇದರಲ್ಲಿ 11 ಸಾವಿರ ರೂಪಾಯಿಗಳು ಸರ್ಕಾರವೇ ಬಯಸುತ್ತದೆ ಮತ್ತು ಇನ್ನುಳಿದ 3000ಗಳನ್ನು ಮಾತ್ರ ರೈತರು ನೀಡಬೇಕಾಗುತ್ತದೆ.   2.4 ಎಕರೆಗೆ ನೀರಾವರಿ … Read more

ಶೀಘ್ರವೇ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆ

ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಹಣ ಈಗಾಗಲೇ ಘಲಾನುಭವಿಗಳ ಖಾತೆಗೆ ಸಂದಾಯವಾಗಿದೆ. ಫೆಬ್ರವರಿ ತಿಂಗಳ ಹಣ ಕೂಡ ಬಿಡುಗಡೆಯಾಗಿದ್ದು, ಶೀಘ್ರವೇ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ laxmi hebbalkar ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ನಿಮ್ಮ ಖಾತೆಗೆ 2,000 ಹಣ ಬಂದಿದೆಯಾ ಹೀಗೆ ಚೆಕ್ ಮಾಡಿ! ಹಂತ 1 ಈ ಅಪ್ಲಿಕೇಶನ್‌ನ ಮೂಲಕ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಖಾತೆಗೆ ಸರ್ಕಾರದಿಂದ ಜಮಾ ಆಗಿರುವ ಹಣದ ಸ್ಥಿತಿಯನ್ನು ಪರಿಶೀಲಿಸಬಹುದು. … Read more

ಇಂದಿನ ಚಿನ್ನದ ದರ ಮತ್ತು ಬೆಳ್ಳಿ ದರ! ಒಮ್ಮೆ ದರ ಗಗನಕ್ಕೆ

  ಚಿನ್ನದ ಬೆಲೆ ಏರಿಕೆ ಮತ್ತು ಇಂದಿನ ಚಿನ್ನ ಹಾಗೂ ಬೆಳ್ಳಿಯ ದರಗಳ ಕುರಿತು ಸಂಪೂರ್ಣ ಮಾಹಿತಿ ಚಿನ್ನದ ಬೆಲೆ ಏರಿಕೆಯ ಕಾರಣಗಳು: ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ಪ್ರಮುಖ ಕಾರಣಗಳು ಕೆಳಕಂಡಂತಿವೆ: 1. ಅಂತರರಾಷ್ಟ್ರೀಯ ಅಸ್ಥಿರತೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆ ಚಿನ್ನದ ಬೆಲೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಮುಕ್ತಿದಿನ” ತೆರಿಗೆಗಳ ಘೋಷಣೆಯ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾಗಿದೆ. ಇದರಿಂದ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ … Read more

A ಮತ್ತು B ಖಾತಾ ಎಂದರೇನು! ಪಡೆಯೋದು ಹೇಗೆ?

A ಖಾತಾ ಮತ್ತು B ಖಾತಾ ಎಂದರೆ ಕರ್ನಾಟಕ ಸರ್ಕಾರದ ಪಟ್ಟಾಭಿವೃದ್ಧಿ (BBMP) ಅಥವಾ ಸ್ಥಳೀಯ ಸಂಸ್ಥೆಯಲ್ಲಿನ ಆಸ್ತಿ ದಾಖಲೆ (Property Records) ವಿಭಾಗದಲ್ಲಿ ಪಾವತಿಸಬೇಕಾದ ಮಾಲಿಕತ್ವದ ದಾಖಲೆಗಳು ✅ 1. A ಖಾತಾ ಎಂದರೇನು? A Khata (Form A) ಅಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಥವಾ ಸ್ಥಳೀಯ ಆಡಳಿತ ಪ್ರಾಧಿಕಾರದಿಂದ ಅಧಿಕೃತವಾಗಿ ಮಂಜೂರಾದ ಮತ್ತು ಕಾನೂನುಬದ್ಧವಾದ ಆಸ್ತಿ/ಭೂಮಿಯ ದಾಖಲೆ. Properly Assessed Property ಎಂಬ ಅರ್ಥದಲ್ಲಿ A Khata ನೀಡಲಾಗುತ್ತದೆ. BDA, … Read more

ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಮಾಡಲು ನಿರ್ಧರಿಸಿದ ರಾಜ್ಯ ಸರ್ಕಾರ!

ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳ: ಸಂಪೂರ್ಣ ಮಾಹಿತಿ 1. ದರ ಹೆಚ್ಚಳದ ಜಾರಿಗೆ ದಿನಾಂಕ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಏಪ್ರಿಲ್ 1ರಿಂದ ರಾಜ್ಯದಾದ್ಯಂತ ವಿದ್ಯುತ್ ದರವನ್ನು ಹೆಚ್ಚಿಸಿದೆ. ಈ ಪರಿಷ್ಕೃತ ದರಗಳು 2025-26, 2026-27 ಮತ್ತು 2027-28ಕ್ಕೆ ಹಂತಹಂತವಾಗಿ ಜಾರಿಗೆ ಬರಲಿವೆ. 2. ದರ ಹೆಚ್ಚಳದ ಪ್ರಮಾಣ: ಪ್ರತಿ ಯುನಿಟ್‌ಗೆ 36 ಪೈಸೆಯಷ್ಟು ದರ ಹೆಚ್ಚಳವಾಗಿದೆ. ದರ ಪರಿಷ್ಕರಣೆ ಪ್ರಕಾರ, ಗೃಹೋಪಯೋಗಿ ವಿದ್ಯುತ್‌ ಸಂಪರ್ಕಕ್ಕಾಗಿ 34 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 5 ರೂ. ದರ … Read more

ರಾಜ್ಯ ಸರ್ಕಾರದಿಂದ ರೈತರಿಗೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ!

ಕರ್ನಾಟಕ ಸರ್ಕಾರದ ಬಡ್ಡಿ ರಹಿತ (ಶೂನ್ಯ ಬಡ್ಡಿ) ಸಾಲ ಯೋಜನೆ: ಸಂಪೂರ್ಣ ಮಾಹಿತಿ ಯೋಜನೆಯ ಉದ್ದೇಶಗಳು 1. ರೈತರಿಗೆ ಆರ್ಥಿಕ ನೆರವು: ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬೇಕಾದ ಹಣಕಾಸು ನೆರವನ್ನು ಸರಳ ಮತ್ತು ಸುಲಭವಾಗಿ ಪಡೆಯಲು ಈ ಯೋಜನೆಯು ಸಹಾಯ ಮಾಡುತ್ತದೆ. 2. ಕೃಷಿ ಚಟುವಟಿಕೆಗಳಿಗೆ ಉತ್ತೇಜನೆ: ರೈತರು ತಮ್ಮ ಭೂಮಿಯಲ್ಲಿ ಉತ್ತಮ ಪದ್ದತಿಯಲ್ಲಿ ಕೃಷಿ ನಡೆಸಲು ಶೂನ್ಯ ಬಡ್ಡಿಯ ಸಾಲದಿಂದ ಉತ್ತೇಜನ ದೊರೆಯುತ್ತದೆ. 3. ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲ: ವಿಶೇಷವಾಗಿ ಸಣ್ಣ … Read more

ಏಪ್ರಿಲ್ 1ರಿಂದ ನಂದಿನಿ ಹಾಲಿನ ಬೆಲೆಯಲ್ಲಿ ಭಾರೀ ಏರಿಕೆ?

ರಾಜ್ಯದಲ್ಲಿ ಹೈನೋದ್ಯಮಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ರೈತರ ಆರ್ಥಿಕ ಸದೃಢತೆಗಾಗಿ ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ ಮಾಡಲಾಗಿದೆ. ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4 ಹೆಚ್ಚಳವಾಗಲಿದ್ದು, ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ ₹46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಗಿಂತಲೂ ಕಡಿಮೆಯಿರಲಿದೆ. … Read more