ಮಣ್ಣು ರೈತನ  ಹೊನ್ನು

✓ಆತ್ಮೀಯ ರೈತ ಬಾಂಧವರೇ  ನಾವು ಯಾವುದೇ ಬೆಳೆಯನ್ನು ಬೆಳೆಯಬೇಕು ಅಂದರೆಮಣ್ಣಿನ  ಆರೋಗ್ಯ , ಇದು ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ. ✓ನಾವು ಬೆಳೆ ಬೆಳೆಯುವ ಭೂಮಿಯಲ್ಲಿ ಮಣ್ಣಿನ ಆರೋಗ್ಯವನ್ನು ಯಾವ ರೀತಿ ಕಾಪಾಡಬೇಕು ಎಂದರೆ ನಾವು ನಮ್ಮ ದೇಹ ಯಾವ ರೀತಿ ಕಾಪಾಡ್ತೀವೋ ಆತರ ನಮ್ಮ ಮಣ್ಣಿನ  ಆರೋಗ್ಯವನ್ನು ಕಾಪಾಡಬೇಕು ✓ಹೆಲ್ತ್ ಇಸ್ ವೆಲ್ತ್  ಎಂಬ ಗಾದೆ ಮಾತು ನೀವು ಕೇಳಿರ್ತೀರಾಇದೇ ರೀತಿ ಮಣ್ಣಿನ ಆರೋಗ್ಯವನ್ನು ಗುಣಮಟ್ಟದ ವಾದಲ್ಲಿ  ನಾವು ಒಳ್ಳೆ ಇಳುವರಿಯನ್ನು  ಪಡೆದು  ಹೆಚ್ಚಿನ ಲಾಭವನ್ನು … Read more

ಮೆಣಸಿನಕಾಯಿ ವೈರಸ್ ನಿಯಂತ್ರಣ

ಮೆಣಸಿನಕಾಯಿ ಬೆಳೆಯಲ್ಲಿ ವೈರಸ್ Chilli Leafcurl Viruse (CLCV) ಈ ವೈರಸ್ ಅನ್ನು ಬರುವುದು ಬೊಗೊಮೊ ವೈರಸ್ ಗುಂಪುಯಿಂದ. 1.ಈ ವೈರಸ್ಸಾ ಸಾಮಾನ್ಯವಾಗಿ ಹರಡುವುದು ನರ್ಸರಿಯಲ್ಲಿರುವ ವೈರಸ್ ಪೀಡಿತ ಸಸ್ಯಗಳಿಂದ ಅದು ಅಲ್ಲದೆ ವೈರಸ್ಸನ್ನು ಹರಡುವುದು ಬಿಳಿ ನೋಣ, ತ್ರಿಪ್ಸು ಮತ್ತು ಗಿಡಹೇನುಗಳಿಂದ ಹರಡುತ್ತದೆ 2.ಈ ವೈರಸ್ ಒಂದು ಸಲ ಬೆಳೆಯಲ್ಲಿ ಬಂದರೆ , ವೈರಸ್ ಪೀಡಿತ ಗಿಡಗಳನ್ನು ವೈರಸ್ಮುಕ್ತ ಗಿಡ ಮಾಡುವ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಇಲ್ಲ 3. ಅದಕ್ಕಾಗಿ ನಾವು ವೈರಸ್ ಹರಡುವುದನ್ನು ನಿಯಂತ್ರಣ ಮಾಡಬಹುದು … Read more

ಸಿಹಿ ಸುದ್ದಿ,ಹತ್ತಿ ಬೆಳೆಗಾರರಿಗೆ

1.MSP ಕಾರ್ಯಾಚರಣೆಗಳ ಮೂಲಕ CCI(ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ) ₹900 ಕೋಟಿ ಮೌಲ್ಯದ ಹತ್ತಿಯನ್ನು ಖರೀದಿಸುತ್ತದೆ 2.ಗುಜರಾತ್ ಹೊರತುಪಡಿಸಿ ಬೆಳೆಯುತ್ತಿರುವ ಎಲ್ಲಾ ರಾಜ್ಯಗಳಲ್ಲಿ ಬೆಲೆಗಳು ಬೆಂಬಲ ಬೆಲೆಗಿಂತ ಕಡಿಮೆಯಾಗಿದೆ 3.ನೈಸರ್ಗಿಕ ನಾರಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯ (MSP) ಕಾರ್ಯಾಚರಣೆಯ ನೋಡಲ್ ಏಜೆನ್ಸಿಯಾದ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ, ಅಕ್ಟೋಬರ್ 1 ರಿಂದ ಋತುವಿನ ಪ್ರಾರಂಭದಿಂದ ₹900 ಕೋಟಿ ಮೌಲ್ಯದ 2.5 ಲಕ್ಷ ಬೇಲ್‌ಗಳನ್ನು (ತಲಾ 170 ಕೆಜಿ) ಖರೀದಿಸಿದೆ. 4.ಸರ್ಕಾರವು ನಿಗದಿಪಡಿಸಿದ MSP ಗಿಂತ ಕಡಿಮೆ … Read more

ಮೆಣಸಿನಕಾಯಿ ಮಾರ್ಗದರ್ಶಿ

ನೀವು ಮೆಣಸಿನಕಾಯಿ ಕೃಷಿಯೊಂದಿಗೆ ಹೋರಾಡಿ ನೀವು ಬಯಸಿದ ಫಲಿತಾಂಶವನ್ನು ಪಡೆಯದೆ ಬೇಸತ್ತಿದ್ದೀರಾ? ಹಾಗಿದ್ದಲ್ಲಿ, ನೀವು ಸರಿಯಾದ ಸ್ಥಳದಲ್ಲಿದ್ದೀರಿ! 1.ಮೆಣಸಿನಕಾಯಿ ಕೃಷಿ ಪದ್ಧತಿಗಳ ಕುರಿತು ನಮ್ಮ ಲೇಖನವು ನಿಮ್ಮ ಬೆಳೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಅಗತ್ಯವಿದೆ! 2.ಸರಿಯಾದ ರೀತಿಯ ಮೆಣಸಿನಕಾಯಿಯನ್ನು ಆರಿಸುವುದರಿಂದ ಹಿಡಿದು ಮಣ್ಣನ್ನು ಸಿದ್ಧಪಡಿಸುವುದು, ಸಾಕಷ್ಟು ನೀರು ಒದಗಿಸುವುದು, ಕೀಟಗಳು ಮತ್ತು ರೋಗಗಳನ್ನು ನಿಯಂತ್ರಿಸುವುದು ಮತ್ತು ನಿಮ್ಮ ಮೆಣಸಿನಕಾಯಿಯನ್ನು ಸರಿಯಾದ ಸಮಯದಲ್ಲಿ ಕೊಯ್ಲು ಮಾಡುವುದು, 3.ಈ ಲೇಖನವು ಎಲ್ಲವನ್ನೂ ಒಳಗೊಂಡಿದೆ! ನಮ್ಮ ಹಂತ-ಹಂತದ ಮಾರ್ಗದರ್ಶಿಯನ್ನು ಅನುಸರಿಸುವ ಮೂಲಕ, … Read more

ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆರೋಗ

ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆರೋಗ*Note: ಕೊಲೆಟ್ರೋ ಟ್ರೈಕಂ ಕ್ಯಾಪ್ಸಿಸಿ ಈ ಶಿಲೀಂದ್ರವನ್ನು ಕಾಯಿ ಕೊಳೆ ರೋಗ ಕಾರಣವಾಗಿರುತ್ತದೆ

ಸಮಗ್ರ ಕೃಷಿ ಮಾಡಿ ಯಶಸ್ಸು ಕಂಡ ರೈತ ಮಹಿಳೆ! ಒಂದು ಬಾರಿ ನೀವು ಓದಿ

ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 150ರ ಮಹಾ ಗಂಗವ್ ಮತ್ತು ಕಮಲಾಪುರ ಮಧ್ಯೆ ಕಾಣಿಸುವ ವಿಶಾಲವಾದ ತೋಟವು ವಾಹನಗಳ ಪ್ರಯಾಣಿಕರಿಗೆ ಕಾಣಿಸದೆ ಇರುವುದು. ಒಂದು ಸಲ ಎಂತವರಿಗೂ ಬೆರಗು ಮೂಡಿಸುತ್ತದೆ. ಕಾರಣವಿಷ್ಟೇ. ವಿಶಾಲವಾದ ಸುಮಾರು 80 ಎಕರೆಯಲ್ಲಿ ಹರಡಿಕೊಂಡಿರುವ ತೋಟ ಪಾರ್ ಮೌಸ್ ಹಚ್ಚು ಹಸಿರಿನಿಂದ ಮೈದುಳಿದುಕೊಂಡು ನಿಂತಿದೆ. ನೀವು ಸ್ವಾಗತ ಕಾಮನ್ ಒಳಗಡೆ ಪ್ರಯತ್ನಿಸಿದಾಗ ತಕ್ಷಣ ಬಲಗಡೆ ಕಾಣಿಸುವ ಮಾವಿನ ತೋಪ ಮತ್ತು ಎದುರುಗಡೆ ಇನ್ನೊಂದು ತೋಟಕ್ಕೆ ಸಾಕ್ಷಿಯೇ ಸಾಕ್ಷಿ ಅಂತಿರುವ ತೋಟಕ್ಕೆ ಆನೆಯಾಗುತ್ತಿರುವ ಭೂಮಿ ಒಟ್ಟು … Read more

ಕರಕುಶಲಕರ್ಮಿಗಳ ಉತ್ತೇಜನಕ್ಕೆ ವಿಶ್ವಕರ್ಮ ಯೋಜನೆ

ಆತ್ಮೀಯ ಓದುಗರೇ, ಅಕ್ಕಸಾಲಿಗ, ಚಮ್ಮಾರ, ಕುಂಬಾರ, ಕಂಬಾರ ಹಲವು ಕರಕುಶಲ ಸಮುದಾಯಗಳಿಗೆ ಸರಕಾರ ಸಿಹಿ ಸುದ್ದಿ ನೀಡಿದೆ. ಕರಕುಶಲಕರ್ಮಿಗಳ ಸಮುದಾಯಕ್ಕೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಏನಿದು ಆ ಸಿಹಿ ಸುದ್ದಿ? ಬನ್ನಿ ನೋಡೋಣ. ಕುಶಲಕರ್ಮಿಗಳಿಗೆ ಸಹಾಯವಾಗುವಂತೆ ಸರ್ಕಾರ ಎರಡು ಲಕ್ಷ ರೂಪಾಯಿ ಸಾಲವನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಸ್ವತಂತ್ರ ದಿನದ ಅಂಗವಾಗಿ ಮಾತನಾಡಿದ ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ಅನುಮೋದನೆ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ನೀಡುವ ಎರಡು ಲಕ್ಷ ರೂಪಾಯಿ ಗಳಿಂದಾಗಿ … Read more

ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್ ಖರೀದಿ

ಆತ್ಮೀಯ ರೈತ ಬಾಂಧವರೇ,  ಬೈಕ್ ಬೆಲೆಯಲ್ಲಿ ಈಗ ಮಿನಿ ಟ್ಯಾಕ್ಟರ್ ಕೊಂಡುಕೊಳ್ಳುವುದು ಹೇಗೆ ಮತ್ತು ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಏನಿದು ಮಿನಿ ಟ್ರಾಕ್ಟರ್? ರೈತನ ಕೆಲಸದಲ್ಲಿ ಇದು ಹೇಗೆ ಸಹಾಯ ಮಾಡುತ್ತದೆ  ನೋಡೋಣ. ಬೈಕ್ ನಡೆಸಲು ಹೇಗೆ ಹ್ಯಾಂಡಲ್ ಇರುತ್ತದೆಯೋ  ನಡೆಸಲು ಹಾಗೆ ಇದನ್ನು ನಡೆಸಲು ಸ್ಟೇರಿಂಗ್ ಮತ್ತು ಹ್ಯಾಂಡಲ್ ಎರಡು ಕೂಡ ಇರುತ್ತದೆ. ಇದಕ್ಕೆ ನೇಗಿಲು ಹೊಡೆಯುವುದು ಟ್ರಾಲಿ ಅಥವಾ ರೋಟೋವೇಟರ್ ಅನ್ನು ಅಟ್ಯಾಚ್ ಅಥವಾ ಜೋಡಿಸಬಹುದು. ಚಿಕ್ಕ ಪುಟ್ಟ … Read more