ಸಾಲ ಮನ್ನಾ ಘೋಷಣೆ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ರಾಜ್ಯದ ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಡಿಸೆಂಬರ್ 31ರ ಒಳಗಾಗಿ ಸುಸ್ತಿಯಾಗಿರುವ ಮದ್ಯಮ ಮತ್ತು ದೀರ್ಘಾವಧಿಯ ಕೃಷಿ ಮತ್ತು ಕೃಷಿಯೇತರ್ ಸಾಲ ಅಸಲು ಪಾವತಿಸಿದ್ದಲ್ಲಿ ಅಂತಹ ಸಾಲದ ಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ರಾಜ್ಯ ಸರ್ಕಾರ ಹೇಳಿದೆ. ಸರಕಾರವು ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಅತಿವೃಷ್ಟಿಯಿಂದಾಗಿ ಸಹಕಾರಿ ಸಂಘಗಳಲ್ಲಿ ಪಡೆದ ಮಾಧ್ಯಮ ಮತ್ತು ದೀರ್ಘಾವಧಿಯ ಸಾಲದ ಮೊತ್ತವನ್ನು ಪಾವತಿಸಲು ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ, ಇದರಿಂದಾಗಿ ಸಹಕಾರಿ ಸಂಸ್ಥೆಗಳು ನಬಾಡ್ಗೆ ಹಣವನ್ನು ಪಾವತಿಸಲು ಆಗುತ್ತಿಲ್ಲ.ಪುನಃ ರೈತರಿಗೆ ಸಾಲ … Read more

ಕುರಿ ಮತ್ತು ಮೇಕೆ ಸಾಕಾಣಿಕೆಗೆ ಉಚಿತ ತರಬೇತಿ

ದೊಡ್ಡಬಳ್ಳಾಪುರ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ರುಡ್‌ಸೆಟ್‌ ಸಂಸ್ಥೆಯಿಂದ ಹಮ್ಮಿಕೊಂಡಿರುವ ಮೇಕೆ, ಆಡು ಸಾಕಾಣಿಕೆ ಕುರಿತ 10 ದಿನಗಳ ಉಚಿತ ತರಬೇತಿಯು ಫೆಬ್ರವರಿ 12 ರಿಂದ 21 ರವರೆಗೆ 10 ದಿನಗಳ ಕಾಲ ಆಯೋಜನೆಯಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು … Read more

ಕುರಿ ಅಥವಾ ಮೇಕೆಗಳಲ್ಲಿ ತೂಕ ಹೆಚ್ಚಳವಾಗಬೇಕೆ? ಇಲ್ಲಿದೆ ನೋಡಿ ರಾಮಬಾಣ!

ಆತ್ಮೀಯ ರೈತ ಬಾಂಧವರೇ, ನಿಮ್ಮ ಕುರಿ ಅಥವಾ ಮೇಕೆ ಯಲ್ಲಿ ಆರು ಕೆಜಿ ತೂಕ ಹೆಚ್ಚಳವಾಗಬೇಕಾದರೆ ಈ ನ್ಯಾಚುರಲ್ ಫೀಡನ್ನು ಬಳಸಿ. ದಿನಾಲು ಲಿವರ್ ಟಾನಿಕ್ ಮತ್ತು ಕ್ಯಾಲ್ಸಿಯಂ ಅನ್ನು ನೀಡುವ ಅಗತ್ಯವಿಲ್ಲ ಈ ಫೀಡ್ ಅನ್ನು ಬಳಸಿದರೆ ಸಾಕು!! ಯಾವುದು ಈ ಫೀಡ್,ಎಷ್ಟು ರೂಪಾಯಿ ಇದಕ್ಕೆ? ನೋಡೋಣ ಬನ್ನಿ. ರಾಂಬೊಸ್ಟ್ ramboost ಈ ಪ್ರಾಡಕ್ಟ್ ಅನ್ನು ಬಳಸುವುದರಿಂದ ನಿಮ್ಮ ಕುರಿ ಅಥವಾ ಮೇಕೆಯಲ್ಲಿ ಐದರಿಂದ ಆರು ಕೆಜಿ ತೂಕವನ್ನು ಹೆಚ್ಚು ಮಾಡಬಹುದು. ಯಾವುದೇ ರೀತಿಯ ಸ್ಪಿರಾಡ್ … Read more

ರೈತರ ಸಾಲ ಮನ್ನಾ ಆದೇಶ ಹೋರಡಿದಿಸದ ರಾಜ್ಯ ಸರ್ಕಾರ

ಆತ್ಮೀಯ ರೈತ ಬಾಂಧವರೇ, ರೈತರಿಗೆ ಸಾಲ ಮನ್ನಾ ಘೋಷಿಸಿದ ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಿಸುವುದಾಗಿ ಆದೇಶ ಹೊರಡಿಸಿದೆ. ಇತ್ತೀಚಿಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಶ್ರೀ ಸಿದ್ದರಾಮಯ್ಯ ಚಟುವಟಿಕೆಗಳಿಗಾಗಿ ತೆಗೆದುಕೊಂಡ ಸಾಲವನ್ನು ಮಾಡುವ ಕುರಿತು ಆದೇಶ ಹೊರಡಿಸಿದ್ದಾರೆ. ಭಾರಿ ಮಳೆ ಆಗದ ಕಾರಣ ರೈತರು ಬ್ಯಾಂಕಿನಲ್ಲಿ ಅಥವಾ ಕೋಪರೇಟಿವ್ ಸೊಸೈಟಿಗಳಲ್ಲಿ ಮಾಡಿದ ಸಾಲವನ್ನು ತೀರಿಸಲಾಗದ ಕಾರಣ ಇದನ್ನ ಗಮನಿಸಿದ ರಾಜ್ಯ ಸರ್ಕಾರವು ಸಾಲ ಮನ್ನಾ ಕುರಿತು ಯೋಚಿಸಿದೆ. ಸೊಸೈಟಿ, ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ  ಬ್ಯಾಂಕಲ್ಲಿ … Read more

ಯೂನಿಯನ್ ಬಜೆಟ್ 2024 ಕೃಷಿ ಕ್ಷೇತ್ರಕ್ಕೆ ಯಾವ ಯಾವ ಭರವಸೆ ನೀಡಲಾಗಿದೆ?

ಆತ್ಮೀಯ ರೈತ ಬಾಂಧವರೇ, ಯೂನಿಯನ್ ಬಜೆಟ್ 2024ರ ಮುಖ್ಯಾಂಶಗಳು ಏನೆಂಬುದನ್ನು ನೋಡೋಣ.ಸೀತಾರಾಮನ್ ಅವರು ಆರನೇ ಬಾರಿಗೆ ಮಧ್ಯಂತರ ಯೂನಿಯನ್ ಬಜೆಟ್ ಅನ್ನು ಘೋಷಣೆ ಮಾಡಿದ್ದಾರೆ. ಯೂನಿಯನ್ ಬಜೆಟ್ ನ ಮುಖ್ಯ ಅಂಶಗಳು : 1. ಮೊದಲನೇದಾಗಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಆಶಾದಾರರಿಗೆ ಮತ್ತು ಸಹಾಯಕರಿಗೆ ಅಯುಷ್ಮಾನ್ ಭರತ್ ಯೋಜನೆ ಅಡಿ ಅರೋಗ್ಯ ಸೇವೆಯನ್ನು ವಿಸ್ತರಿಸಿ ಲಾಗುವುದು.2. ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ.3. ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.4. ದೇಶದಲ್ಲಿ ಹಾಲು ಉತ್ಪಾದನಾ … Read more

ಹಸಿರುಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ! ಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದ ಆಸ್ಟ್ರೇಲಿಯನ್ ರೆಡ್ ನೇಪಿಯರ್.

ಆತ್ಮೀಯ ರೈತ ಬಾಂಧವರೇ,15ರಿಂದ 20ಅಡಿ ಉದ್ದ ಬೆಳೆಯುವ  ರೆಡ್ ನೇಪಿಯರ್ ಬಗ್ಗೆ ನಿಮಗೆಷ್ಟು ಗೊತ್ತು. ಈ ರೆಡ್ ನೇಪಿಯರ್ ಬೆಳೆಯುವುದರಿಂದ ಮೇವಿನ ಸಮಸ್ಯೆಯನ್ನು ಬಗೆಹರಿಸಬಹುದೇ? ಆಸ್ಟ್ರೇಲಿಯನ್ ರೆಡ್ ನೇಪಿಯರ್ ೧೫ ರಿಂದ ೨೦ ಅಡಿ ಎತ್ತರಕ್ಕೆ ಬೆಳೆದು ಅತಿ ಹೆಚ್ಚು ರುಚಿಕರ ಅಂಶ ಹೊಂದಿದ್ದು ಮೇಕೆ ಕುರಿ ಎಮ್ಮೆ ಎಲ್ಲಾ ದನಗಳು ಇದನ್ನು ತಿನ್ನುತ್ತವೆ. ಎಮ್ಮೆಗಳಿಗೆ ಆಸ್ಟ್ರೇಲಿಯನ್ ರೆಡ್ಡಿ ಐಪಿಎಲ್ ನೀಡುವುದರಿಂದ ಹಾಲಿನಲ್ಲಿ ಏರಿಕೆ ಯನ್ನು ಕಾಣಬಹುದು. ಕುರಿ ಮತ್ತು ಮೇಕೆಗಳಿಗೆ ನೀಡುವುದರಿಂದ ತೂಕದಲ್ಲಿ ಏರಿಕೆ ಕಾಣಬಹುದು. … Read more

ಪಹಣಿ ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ಹೇಗೆ ತಿದ್ದುಪಡಿ ಮಾಡಿಕೊಳ್ಳಬಹುದು?

ಆತ್ಮೀಯ ರೈತ ಬಾಂಧವರೇ, ನಿಮ್ಮ ಪಹಣಿಯಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಬೇರೆ ಬೇರೆ ಇದೆಯೇ? ಸರಿ ಮಾಡಿಕೊಳ್ಳುವುದು ಹೇಗೆ? ಆಧಾರ್ ಕಾರ್ಡ್ ನಲ್ಲಿರುವಂತೆ ಪಹಣಿಯಲ್ಲಿರುವ ಹೆಸರನ್ನು ಹೊಂದಿಸಿಕೊಳ್ಳುವುದು ಹೇಗೆ ಎಂಬುದನ್ನು  ನೋಡೋಣ.ಆಧಾರ್ ಕಾರ್ಡ್ ಮತ್ತು ಪಹಣಿಯಲ್ಲಿ ಒಂದೇ ತೆರನಾಗಿ ಯಾವ ರೀತಿ ಹೆಸರು ಹೊಂದಿಸಿಕೊಳ್ಳುವುದು ಎಂಬುದನ್ನು ಅದಕ್ಕೆ ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ನೋಡೋಣ.ಬೇಕಾಗುವ ದಾಖಲೆಗಳು :1. ಆಧಾರ್ ಕಾರ್ಡ್2.20 ರೂಪಾಯಿ ಸ್ಟ್ಯಾಂಪ್ ಪೇಪರ್ ನ ಡಿಕ್ಲರೇಷನ್ ಅನ್ನು ತಹಸೀಲ್ದಾರರಿಗೆ ನೀಡಬೇಕು.3.ಪಹಣಿ4. … Read more