ಹೆಚ್ಚುತ್ತಿರುವ ಬಿಸಿಲು :ಕಂಗಾಲಾದ ಜನತೆ

ಆತ್ಮೀಯ ರೈತ ಭಾಂದವರೇ,ಹೆಚ್ಚುತ್ತಿರುವ ಬಿಸಿಲಿನ ಜಳದಿಂದಾಗಿ ಜನತೆ ಕಂಗಲಾಗಿದೆ. ಪಶು ಪಕ್ಷಿ ಗಳಿಗೆ ನೀರು ಕಡಿಮೆ ಆಗುತ್ತಿದೆ. ಇಂತದ ಸ್ಥಿತಿಯಲ್ಲಿ ಜನರು ಎಚ್ಚರದಿಂದ್ ಇರ್ಬೇಕು.ಪ್ರಸಕ್ತ ಸಾಲಿನ ಬೇಸಿಯ ತಾಪವು ದಿನೇ ದಿನೆ ತಾರಕಕ್ಕೇರುತ್ತಿದ್ದು, ಬಿಸಿಲನಾಡಿನಲ್ಲಿ ಗರಿಷ್ಠ ತಾಪಮಾನವು ತಾಂಡವಾಡುತ್ತಿರುವುದರಿಂದ ಜನರ ಬದುಕಿನಲ್ಲಿ ಏರುಪೇರಾಗುತ್ತಿದೆ.ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೇಸಿಗೆಯ ಸೂರ್ಯನ ತಾಪವು ಗರಿಷ್ಠ ಪ್ರಮಾಣ ತಲುಪುತ್ತಿರು ವುದು ಹಲವಾರು ಸಮಸ್ಯೆಗಳನ್ನು ತಂದೊಡ್ಡುವಂತೆ ಮಾಡುತಿದೆ. ಬೇಸಿಗೆ ಆರಂಭದಿಂದಲೂ 40 ಡಿಗ್ರಿ ಸೆಲ್ಸಿಯಸ್ ಹಾಸುಪಾಸಿನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶವು ಕಳೆದ ಹತ್ತು … Read more

ರಾಜ್ಯಕೆ 8 ದಿನಗಳ ಕಾಲ ಉಷ್ಣಭೀತಿ
ಬಿಸಿಲು ಹೆಚ್ಚಾಗುವ ಸಾಧ್ಯತೆ

ಆತ್ಮೀಯ ರೈತ ಬಾಂಧವರೇ,ಮೊದಲೇ ಮಳೆ ಇಲ್ಲದೆ ನೀರು ಇಲ್ಲದೆ ಪರದಾಡುವ ಹೊತ್ತಿನಲ್ಲಿ ಮತ್ತೊಂದು ಸಮಸ್ಯೆ ಶೀಘ್ರದಲ್ಲೇತಲೆದೊರಲಿದೆ.ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಭಾರತವು ತೀವ್ರವಾದ ಬೇಸಿಗೆ ಅನುಭವಿಸಲಿದೆ. ಮಧ್ಯ ಭಾರತ ಮತ್ತು ದಕ್ಷಿಣ ಭಾರತ ಕೆಟ್ಟ ಪರಿಣಾಮ ಎದುರಿಸುವ ನಿರೀಕ್ಷೆಯಿದೆ. ಕರ್ನಾಟಕವು ಏಪ್ರಿಲ್‌ನಲ್ಲಿ ಸಾಮಾನ್ಯದ 1ರಿಂದ 3 ದಿನಗಳ ಬದಲು 2ರಿಂದ 8 ದಿನ ಉಷ್ಣ ಅಲೆಯನ್ನು ಅನುಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಮುನ್ಸೂಚನೆ ನೀಡಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ … Read more

ಬೇಸಿಗೆಯಲ್ಲಿ ಮೇವಿನ ಕೊರತೆಯಿಂದ ಯೋಚಿಸುತ್ತಿರುವ ರೈತನಿಗೆ ಇಲ್ಲೊಂದಿದೆ ರಾಮಬಾಣ!!

ಆತ್ಮೀಯ ರೈತ ಬಾಂಧವರೇ,ನಿಮ್ಮ ಮನೆಯಲ್ಲಿ ಆಕಳು ಮತ್ತು ಕುರಿ ಇದ್ದು ಅದು ಕಡಿಮೆ ಹಾಲನ್ನು ನೀಡುತ್ತಿದೆಯೇ? ನಿಮ್ಮ ಆಕಳು ಮತ್ತು ಕುರಿ ಹೆಚ್ಚು ಹಾಲನ್ನು ನೀಡಲು ನೀವು ಯಾವ ಯಾವ ಆಹಾರವನ್ನು ಅವುಗಳಿಗೆ ನೀಡಬೇಕು?ಆಕಳು ಮತ್ತು ಕುರಿಯ ಹೆಚ್ಚು ಹಾಲನ್ನು ಕೊಡಲು ಏನು ಮಾಡಬೇಕು? ಯಾವ ರೀತಿಯ ಆಹಾರವನ್ನು ನೀಡಿದರೆ ಆಕಳು ಮತ್ತು ಕುರಿ ಅತಿ ಹೆಚ್ಚು ಹಾಲನ್ನು ಕೊಡುತ್ತದೆ. 70 ರಿಂದ 85 ದಿನದ ಮೆಕ್ಕೆಜೋಳ ಅಥವಾ ಜೋಳದ ಗಣಿಕೆಗಳನ್ನು ತಂದು ಅದನ್ನು ಸೈಲೆಜ್ ಮಾಡುವ … Read more

ನಿಮ್ಮ ಪಹಣಿಯನ್ನು ಆಧಾರ್ ನೊಂದಿಗೆ ಹೇಗೆ ಲಿಂಕ್ ಮಾಡಿಕೊಳ್ಳುವುದು?

ಆತ್ಮೀಯ ರೈತ ಬಾಂಧವರೇ, ನಿಮ್ಮ ಪಹಣಿಯನ್ನು ನಿಮ್ಮ ಆಧಾರ್ ಕಾರ್ಡಿನ ನಂಬರನ್ನು ಜೊತೆ ಲಿಂಕ್ ಮಾಡಿಸಿಕೊಳ್ಳಿ. ನೀವು ನಿಮ್ಮ ಪಹಣಿಯನ್ನು ಆಧಾರ್ ಕಾರ್ಡ್ ನಂಬರ್ ನೊಂದಿಗೆ ಲಿಂಕ್ ಮಾಡಿಸಿಕೊಳ್ಳುವುದರಿಂದ ನಿಮಗೆ ಬರುವ ಜಮೆ ಪರಿಹಾರದ ಹಣವನ್ನುನಿಮ್ಮ ಮೊಬೈಲ್ ಸ್ಟೇಟಸ್ನಿಂದಲೇ ತಿಳಿದುಕೊಳ್ಳಬಹುದು. ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಹಣಿಯೊಂದಿಗೆ ಲಿಂಕ್ ಮಾಡಿಕೊಂಡಿಲ್ಲವೇ? ಬನ್ನಿ ಹಾಗಿದ್ದರೆ ನೋಡೋಣ ಇದನ್ನು ಹೇಗೆ ನಿಮ್ಮ ಮೊಬೈಲ್ ನಲ್ಲಿ ಸರಳವಾಗಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುತ್ತೇನೆ. ಮೊಬೈಲ್ ಫೋನ್ ಅಥವಾ ಸಿಸ್ಟಮ್ ನಲ್ಲಿ ಇದನ್ನು … Read more

ಕೇವಲ 13 ಸಾವಿರ ರೂಪಾಯಿಗೆ
1 ಹೆಚ್ ಪಿ ಚಾಪ್ ಕಟರ್
ಮಷೀನ್ ಅನ್ನು ಖರೀದಿಸಿ.

ಆತ್ಮೀಯ ರೈತ ಭಾಂದವರೇ, ಕೇವಲ 13 ಸಾವಿರ ರೂಪಾಯಿಗೆ ಚಾಪ್ ಕಟರ್ ಮಷೀನ್ ಅನ್ನು ನೀವು ಪಡೆದು ಕೊಳ್ಳಬೇಕು ಹಾಗಿದ್ದರೆ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿರಿ. ಮೊದಲ ಭಾರಿಗೆ ಚಾಪ್ ಕಟರ್ ರನ್ನು 16 ಸಾವಿರ ಬದಲಿಗೆ 13 ಸಾವಿರ ರೂಪಾಯಿಗೆ ಮೊದಲನೇ ಭಾರಿಗೆ ದೊರೆಯುತ್ತಿದೆ.ಇಡಿ ಇಂಡಿಯಾ ದಲ್ಲಿ ಯಾರು ಕೊಡುವುದಿಲ್ಲ. ಚಾಫ್ ಕಟರ್ ಮಷೀನ್ ನ ಲಕ್ಷಣಗಳು ಲಕ್ಷಣಗಳು :*1hp ಮಷೀನ್ ಆಗಿದೆ.* 16,000 ಬದಲಾಗಿ 13000 ಗೆ ಇದು ದೊರೆಯಲಿದೆ.* 0 ಮೇಂಟೈನನ್ಸ್  ಅನ್ನು … Read more

ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಇಂದೇ ಅರ್ಜಿ ಸಲ್ಲಿಸಿ

ಆತ್ಮೀಯ ರೈತ ಬಾಂಧವರೇ,ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಇಂದೇ ಅರ್ಜಿ ಸಲ್ಲಿಸಿರಿ. ತೋಟಗಾರಿಕೆ ಬೆಳೆಗಳು ಬಹು ವಾರ್ಷಿಕ ಬೆಳೆಗಳಾಗಿದ್ದು, ಅವುಗಳನ್ನು ಬೆಳೆಯಲು ಮತ್ತು ಅವುಗಳಿಗೆ ವ್ಯವಸ್ಥೆ ಮಾಡಲು ಅತಿ ಹೆಚ್ಚು ಹಣ ಬೇಕಾಗುತ್ತದೆ. ನಾಟಿ, ಔಷಧೋಪಚಾರ, ರೋಗ, ಪೋಷಕಶ ಕೊರತೆ ಇತ್ಯಾದಿದಿಗಳನ್ನು ನೀಗಿಸಲು ಅತಿ ಹೆಚ್ಚು ಹಣ ಬೇಕಾಗುತ್ತದೆ. ತೋಟಗಾರಿಕೆ ಬೆಳೆಗಳಲ್ಲಿ ಬರುವ ಒಂದು ಮುಖ್ಯ ಲಕ್ಷಣವೆಂದರೆ ಅವುಗಳನ್ನು ಮನೆಯಲ್ಲಿ ಇಟ್ಟುಕೊಂಡು ಇರುವುದು ಆಗುವುದಿಲ್ಲ, ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ಸಾಗಿಸಬೇಕಾಗುತ್ತದೆ.ಮೌಲ್ಯ ವರ್ಧನೆಗಾಗಿ ಅನೇಕ ಯಂತ್ರಗಳು ಕೂಡ ಬೇಕಾಗುತ್ತದೆ. ಎಲ್ಲಾ … Read more

ರಾಜ್ಯ ಸರ್ಕಾರದ ಬಜೆಟ್ ಮಂಡನೆ ಕೃಷಿ ಕ್ಷೇತ್ರಕ್ಕೆ ಏನು ಲಭಿಸಿದೆ.

ಆತ್ಮೀಯ ರೈತ ಬಾಂಧವರೇ, ನಿನ್ನೆ ಅಷ್ಟೇ ಬಿಡುಗಡೆಯದ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಕುರಿತು ನೋಡೋಣ. ಹೈನುಗಾರಿಕೆ ಮೀನುಗಾರಿಕೆ ರೇಷ್ಮೆ ಸಾಕಾಣಿಕೆ ಜೇನು ಸಾಕಾಣಿಕೆ ಮತ್ತು ಕೃಷಿ ವಲಯದ ವಿವಿಧ ವಲಯಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಅಥವಾ ಲಾಭಗಳನ್ನು ನೀಡಲಾಗಿದೆ ಎಂದು ನೋಡೋಣ. ಸರ್ಕಾರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಏನೇನು ಸವಲತ್ತುಗಳನ್ನು ನೀಡಲಾಗಿದೆ. ರೈತನಿಗೆ ಸಹಾಯವಾಗುವಂತೆ ಯಾವ ಯಾವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. *ಮೀನುಗಾರಿಕೆ ವೇಳೆ ಅಫಘಾತ ಉಂಟಾದರೆ ಚಿಕಿತ್ಸೆಗಾಗಿ ಸಮುದ್ರ ಅಂಬುಲೆನ್ಸ್ *ಮತ್ಯ ಆಶಾಕಿರಣ … Read more

ಬಾಗಲಕೋಟೆಯಲ್ಲಿ ಮೂರು ದಿನಗಳ ಕಾಲ ತೋಟಗಾರಿಕಾ ಮೇಳ

ಆತ್ಮೀಯ ರೈತ ಬಾಂಧವರೇ, ಇಂದಿನಿಂದ ಮೂರು ದಿನಗಳ ಕಾಲ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 10 ರಿಂದ ಫೆಬ್ರುವರಿ 12ರವರೆಗೆ ಮೂರು ದಿನಗಳ ಕಾಲ ತೋಟಗಾರಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ.   ಫೆಬ್ರವರಿ 10 ಅಂದರೆ ಬೆಳಗ್ಗೆ 11 ಗಂಟೆಗೆ ಶ್ರೀ ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಫಲಶ್ರೇಷ್ಠ ರೈತರಿಗೆ ಸನ್ಮಾನ ಮಾಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ತೋಟಗಾರಿಕಾ ಮೇಳದಲ್ಲಿ  ರಾಜಕೀಯ ಗಣ್ಯ ವ್ಯಕ್ತಿಗಳಲ್ಲ ಭಾಗವಹಿಸಲಿದ್ದಾರೆ.   ಕಾರ್ಯಕ್ರಮದ ವಿವರಗಳು:* ಫಲಶ್ರೇಷ್ಠ ರೈತರಿಗೆ ಸನ್ಮಾನ … Read more

ರೈತರ ಬರ ಪರಿಹಾರದ ಹಣ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, ಬರ ಪರಿಹಾರದ ಒಂದನೇ ಕಂತು 2000ರೂಪಾಯಿ ಬಿಡುಗಡೆ.ಪ್ರಥಮವಾಗಿ ಕೃಷಿ ಮೇಲೆ ಅವಲಂಬನೆಯಾಗಿರುವ ದೇಶ ನಮ್ಮದು. ಒಂದು ವರ್ಷ ಮಳೆ ಬರಲಿಲ್ಲವೆಂದರೆ ರೈತನ ಬದುಕು ಬರುಡಾಗುವುದು. ಒಂದು ವರ್ಷ ಮಳೆ ಆಗದಿದ್ದರೆ ಭಾರಿ ಪ್ರಮಾಣದ ನಷ್ಟ ರೈತನಿಗೆ ಉಂಟಾಗುತ್ತದೆ. ಇದು ಕರ್ನಾಟಕದ ಅನೇಕ ರೈತರು ಅನಾವೃಷ್ಟಿಯಿಂದಾಗಿ ರೈತರು ತೊಂದರೆಗಿಡಾಗಿದ್ದಾರೆ.ಈ ಕಾರಣದಿಂದಾಗಿ ರಾಜ್ಯ ಸರ್ಕಾರವು ಕೆಲವು ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳೆಂದು ಗುರುತಿಸಿದೆ. ಒಂದು ಮಳೆಗಾಲ ಕಳೆದು ಇನ್ನೊಂದು ಮಳೆಗಾಲ ಬರುತ್ತಿದ್ದರು,ಬರ ಪರಿಹಾರ ಇನ್ನು ರೈತನಿಗೆ ದೊರಕಿಲ್ಲ.ಬಹಳ … Read more

ಕಿಸಾನ್ ಆಶೀರ್ವಾದ ಯೋಜನಾ, 25,000 ರೂಪಾಯಿಗಳ ಸಹಾಯಧನ

ಆತ್ಮೀಯ ರೈತ ಬಾಂಧವರೇ, ಸರ್ಕಾರದಿಂದ ನಿಮಗೊಂದು ಸಿಹಿ ಸುದ್ದಿ. ಮೂಲತಃ ಕೃಷಿ ಪ್ರಧಾನವಾಗಿರುವ ದೇಶ ನಮ್ಮದು. ನಮ್ಮ ದೇಶದ ಬೆನ್ನೆಲುಬಾಗಿರುವ ಕೃಷಿ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೃಷಿಯ ಮೇಲೆ ಆಸಕ್ತಿಯನ್ನು ಕಡಿಮೆ ತೋರಿಸುತ್ತಿದ್ದಾರೆ. ಮುಖ್ಯ ಕಾರಣ ಬಂಡವಾಳದ ಸಮಸ್ಯೆ ಮತ್ತು ರೈತ ತಾನು ಹಾಕಿದ ಮೊತ್ತದ ಹಣವನ್ನು ಹಿಂಪಡೆಯಲಾಗುತ್ತಿಲ್ಲ. ಈ ಕಾರಣಗಳಿಂದಾಗಿ ರೈತನ ತೊಂದರೆಗಿಡಲಾಗುತ್ತಿದ್ದಾನೆ ಮತ್ತು ಸಾಲವನ್ನು ಮಾಡುತ್ತಿದ್ದಾನೆ. ತೊಂದರೆಯನ್ನು ಕಡಿಮೆ ಮಾಡುವುದು ಮತ್ತು ಕೃಷಿಯನ್ನು ಪ್ರೋತ್ಸಾಹಿಸುವುದಕ್ಕಾಗಿ ರಾಜ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು … Read more