ಯುಗಾದಿ ಹಬ್ಬಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ ಮತ್ತೆ ಇಂದು ಕೂಡ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ

ಕಳೆದೊಂದು ವಾರದಿಂದ ಚಿನ್ನದ ರೇಟ್ ಏರುತ್ತಲೇ ಇದೆ. ಇದು ಚಿನ್ನಾಭರಣ ಪ್ರಿಯರನ್ನು ನಿರಾಶೆಗೆ ದೂಡಿದೆ. ಆದರೆ, ಇಂದು ಮತ್ತೆ ಬಂಗಾರದ ಬೆಲೆ ಭಾರೀ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಬೆಲೆ ₹650 ಏರಿಕೆಯಾಗಿದ್ದು, ₹84,250 ಆಗಿದೆ. ಹಾಗೆಯೇ 24 ಗ್ರಾಂ ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ₹710 ಹೆಚ್ಚಾಗಿದ್ದು, ನೀವು ₹91,910ಗಳನ್ನು ಪಾವತಿಸಬೇಕಿದೆ. ಬೆಳ್ಳಿ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಒಂದು ಕೆಜಿಗೆ ನೀವು ₹1,04,000 ಬೆಳ್ಳಿ ಬೆಲೆ ಪ್ರತಿ kg ದೆಹಲಿ: ₹1,04,000 ಬೆಂಗಳೂರು: … Read more

60,000/- ಹೆಣ್ಣು ಮತ್ತು ಗಂಡು ಮಕ್ಕಳ ಮದುವೆಗೆ ಸಹಾಯಧನಕ್ಕೆ ಅರ್ಜಿ! 2025

ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಮದುವೆಗೆ ₹60,000 ಸಹಾಯಧನ — ಸಂಪೂರ್ಣ ಮಾಹಿತಿ ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ (Karnataka Labour Welfare Board) ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇವರಲ್ಲಿ ಕಾರ್ಮಿಕರ ಮಕ್ಕಳ ವಿವಾಹದ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಮದುವೆ ಸಹಾಯಧನ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಈ ಯೋಜನೆಯಡಿ ಕಾರ್ಮಿಕ ಕಾರ್ಡ್ ಹೊಂದಿರುವ ಅರ್ಹ ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ವಿವಾಹದ ಸಂದರ್ಭದಲ್ಲಿ ₹50,000 ರಿಂದ ₹60,000 ವರೆಗೆ … Read more

ಮುಂದಿನ ವಾರ ರಾಜ್ಯಾದ್ಯಂತ ಈ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತಮಾರಿ ಮಳೆ ಅಲರ್ಟ್!

ಮುಂದಿನ ವಾರ ರಾಜ್ಯಾದ್ಯಂತ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದ. ಏ.2ರಂದು ಕರಾವಳಿಯ ಎಲ್ಲಾ ಜಿಲ್ಲೆ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಏ.3ರಂದು ಕರಾವಳಿ ಹಾಗೂ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಅತಿ ವೇಗದಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಲಿದೆ. ಏ.4 ಮತ್ತು ಏ.5ರಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಹಾಗೂ ಉತ್ತರ ಒಳನಾಡಿನಲ್ಲಿ ಹಗುರ … Read more

ಯುಗಾದಿ ಹಬ್ಬದ ನಂತರ ಒಟ್ಟಿಗೇ ಸಿಗಲಿದೆ ಗೃಹಲಕ್ಷ್ಮಿ 2 ತಿಂಗಳ ಹಣ ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ?

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಸಿಹಿಸುದ್ದಿ ನೀಡಿದ್ದಾರೆ. ಜನವರಿ ಹಾಗೂ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಒಂದೇ ಸಲಕ್ಕೆ ಹಾಕಲಾಗುತ್ತದೆ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಸ್ಪಷ್ಟಪಡಿಸಿದ್ದಾರೆ. ಮಾರ್ಚ್ 31ರ ನಂತರ ಎರಡು ತಿಂಗಳ ಹಣವನ್ನು ಒಂದೇ ಸಲಕ್ಕೆ ಹಾಕುವುದಾಗಿ ಹೇಳಿದ್ದು, ಮಹಿಳೆಯರು ಖುಷ್ ಆಗಿದ್ದಾರೆ. ಆದರೆ, ಏಪ್ರಿಲ್ ಮೊದಲ ವಾರದಲ್ಲಿ ಹಣ ಮಹಿಳೆಯರಿಗೆ ತಲುಪುವ ನಿರೀಕ್ಷೆ ಇದೆ. ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ ? ಪಟ್ಟಿಯನ್ನು ಚೆಕ್ ಮಾಡುವ ಡೈರೆಕ್ಟ್ … Read more

A ಮತ್ತು B ಖಾತಾ ಎಂದರೇನು! ಪಡೆಯೋದು ಹೇಗೆ?

A ಖಾತಾ ಮತ್ತು B ಖಾತಾ ಎಂದರೆ ಕರ್ನಾಟಕ ಸರ್ಕಾರದ ಪಟ್ಟಾಭಿವೃದ್ಧಿ (BBMP) ಅಥವಾ ಸ್ಥಳೀಯ ಸಂಸ್ಥೆಯಲ್ಲಿನ ಆಸ್ತಿ ದಾಖಲೆ (Property Records) ವಿಭಾಗದಲ್ಲಿ ಪಾವತಿಸಬೇಕಾದ ಮಾಲಿಕತ್ವದ ದಾಖಲೆಗಳು ✅ 1. A ಖಾತಾ ಎಂದರೇನು? A Khata (Form A) ಅಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಥವಾ ಸ್ಥಳೀಯ ಆಡಳಿತ ಪ್ರಾಧಿಕಾರದಿಂದ ಅಧಿಕೃತವಾಗಿ ಮಂಜೂರಾದ ಮತ್ತು ಕಾನೂನುಬದ್ಧವಾದ ಆಸ್ತಿ/ಭೂಮಿಯ ದಾಖಲೆ. Properly Assessed Property ಎಂಬ ಅರ್ಥದಲ್ಲಿ A Khata ನೀಡಲಾಗುತ್ತದೆ. BDA, … Read more

ಮುಂದಿನ ಐದು ದಿನಗಳ ಕಾಲ ಈ ಈ ಜಿಲ್ಲೆಗಳಿಗೆ ಲಘು ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

ರಾಜ್ಯದ ಮಳೆ ಮುನ್ಸೂಚನೆ / ಎಚ್ಚರಿಕೆ 26/03/2025 ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಲಘು ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಲಘು ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಒಳ ಕರ್ನಾಟಕದ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ರಾಜ್ಯದ ಉಳಿದ … Read more

ರೊಟ್ಟಿ ಮಾಡುವ ಯಂತ್ರಕ್ಕೆ ವಿಶೇಷ ಆಫರ್! ಯುಗಾದಿ ಹಬ್ಬಕೆ ಬಾರಿ ಗಿಫ್ಟ್!

ರೊಟ್ಟಿ ಮತ್ತು ಚಪಾತಿ ಮಾಡುವ ಯಂತ್ರಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಯಾಗಿರುವ ಹುಬ್ಬಳ್ಳಿ ತಾಲೂಕಿನ ತಾರಿಹಾಳದ ವಜೇಶ್ವರಿ ಹೋಮ್ ಅಫೈನ್ಸಸ್ ಯುಗಾದಿ ಹಬ್ಬದ ಅಂಗವಾಗಿ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ಪ್ರಕಟಿಸಿದೆ.   ಎಲ್ಲಿ ಸಿಗಲಿದೆ ಆಫರ್? ವಜೇಶ್ವರಿ ಹೋಮ್ ಅಫೈನ್ಸಸ್ ತನ್ನ ದಶಮಾನೋತ್ಸವದ ಸಂಭ್ರಮದಲ್ಲಿರು ವುದು ಈ ಸಂದರ್ಭದ ವಿಶೇಷವಾಗಿದೆ. ಇದರ ನಿಮಿತ್ತ ರೊಟ್ಟಿ ಯಂತ್ರಗಳ ಖರೀದಿಯ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಕರ್ನಾಟಕದ ಮಠ-ಮಾನ್ಯಗಳಲ್ಲಿ, ಹೋಟೆಲ್, ಹಾಸ್ಟೇಲ್‌, ಪಿ.ಜಿ. ಗಳಲ್ಲಿ ವಜೇಶ್ವರಿ ಹೋಮ್ ಅಫ್ಘನ್ಸಸ್‌ನ ರೊಟ್ಟಿ ಮತ್ತು … Read more

ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಮಾಡಲು ನಿರ್ಧರಿಸಿದ ರಾಜ್ಯ ಸರ್ಕಾರ!

ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳ: ಸಂಪೂರ್ಣ ಮಾಹಿತಿ 1. ದರ ಹೆಚ್ಚಳದ ಜಾರಿಗೆ ದಿನಾಂಕ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಏಪ್ರಿಲ್ 1ರಿಂದ ರಾಜ್ಯದಾದ್ಯಂತ ವಿದ್ಯುತ್ ದರವನ್ನು ಹೆಚ್ಚಿಸಿದೆ. ಈ ಪರಿಷ್ಕೃತ ದರಗಳು 2025-26, 2026-27 ಮತ್ತು 2027-28ಕ್ಕೆ ಹಂತಹಂತವಾಗಿ ಜಾರಿಗೆ ಬರಲಿವೆ. 2. ದರ ಹೆಚ್ಚಳದ ಪ್ರಮಾಣ: ಪ್ರತಿ ಯುನಿಟ್‌ಗೆ 36 ಪೈಸೆಯಷ್ಟು ದರ ಹೆಚ್ಚಳವಾಗಿದೆ. ದರ ಪರಿಷ್ಕರಣೆ ಪ್ರಕಾರ, ಗೃಹೋಪಯೋಗಿ ವಿದ್ಯುತ್‌ ಸಂಪರ್ಕಕ್ಕಾಗಿ 34 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 5 ರೂ. ದರ … Read more

ರಾಜ್ಯ ಸರ್ಕಾರದಿಂದ ರೈತರಿಗೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ!

ಕರ್ನಾಟಕ ಸರ್ಕಾರದ ಬಡ್ಡಿ ರಹಿತ (ಶೂನ್ಯ ಬಡ್ಡಿ) ಸಾಲ ಯೋಜನೆ: ಸಂಪೂರ್ಣ ಮಾಹಿತಿ ಯೋಜನೆಯ ಉದ್ದೇಶಗಳು 1. ರೈತರಿಗೆ ಆರ್ಥಿಕ ನೆರವು: ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬೇಕಾದ ಹಣಕಾಸು ನೆರವನ್ನು ಸರಳ ಮತ್ತು ಸುಲಭವಾಗಿ ಪಡೆಯಲು ಈ ಯೋಜನೆಯು ಸಹಾಯ ಮಾಡುತ್ತದೆ. 2. ಕೃಷಿ ಚಟುವಟಿಕೆಗಳಿಗೆ ಉತ್ತೇಜನೆ: ರೈತರು ತಮ್ಮ ಭೂಮಿಯಲ್ಲಿ ಉತ್ತಮ ಪದ್ದತಿಯಲ್ಲಿ ಕೃಷಿ ನಡೆಸಲು ಶೂನ್ಯ ಬಡ್ಡಿಯ ಸಾಲದಿಂದ ಉತ್ತೇಜನ ದೊರೆಯುತ್ತದೆ. 3. ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲ: ವಿಶೇಷವಾಗಿ ಸಣ್ಣ … Read more

ಇಂದಿನ ತರಕಾರಿ ಬೆಲೆ ಹೇಗಿದೆ ನೋಡಿ?

ನಿನ್ನೆ ವರದಿ ಮಾಡಲಾದ ಮಾರುಕಟ್ಟೆ ಬೆಲೆ ಕನಿಷ್ಠ ಬೆಲೆ /ಅತ್ಯುತ್ತಮ ಬೆಲೆ 00000/00000 Onion / ಈರುಳ್ಳಿ Bombay (U.P.) / ಬಾಂಬೆ (ಯು.ಪಿ.) 1600/600 Bellary Red / ಬಳ್ಳಾರಿ ಸಣ್ಣ 2000/2400 Bangalore Small / ಬೆಂಗಳೂರು ಸಣ್ಣ 400/800 Pusa-Red / ಪುಸ-ಕೆಂಪು 1000/2000 Local / ಸ್ಥಳೀಯ 500/2300 Onion / ಈರುಳ್ಳಿ 300 /3500 Puna / ಪೂನ 500/2000 Telagi / ತೆಲಗಿ 300/1500 Other / ಇತರೆ … Read more