ಕರಕುಶಲಕರ್ಮಿಗಳ ಉತ್ತೇಜನಕ್ಕೆ ವಿಶ್ವಕರ್ಮ ಯೋಜನೆ

ಆತ್ಮೀಯ ಓದುಗರೇ, ಅಕ್ಕಸಾಲಿಗ, ಚಮ್ಮಾರ, ಕುಂಬಾರ, ಕಂಬಾರ ಹಲವು ಕರಕುಶಲ ಸಮುದಾಯಗಳಿಗೆ ಸರಕಾರ ಸಿಹಿ ಸುದ್ದಿ ನೀಡಿದೆ. ಕರಕುಶಲಕರ್ಮಿಗಳ ಸಮುದಾಯಕ್ಕೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಏನಿದು ಆ ಸಿಹಿ ಸುದ್ದಿ? ಬನ್ನಿ ನೋಡೋಣ. ಕುಶಲಕರ್ಮಿಗಳಿಗೆ ಸಹಾಯವಾಗುವಂತೆ ಸರ್ಕಾರ ಎರಡು ಲಕ್ಷ ರೂಪಾಯಿ ಸಾಲವನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಸ್ವತಂತ್ರ ದಿನದ ಅಂಗವಾಗಿ ಮಾತನಾಡಿದ ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ಅನುಮೋದನೆ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ನೀಡುವ ಎರಡು ಲಕ್ಷ ರೂಪಾಯಿ ಗಳಿಂದಾಗಿ … Read more

ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್ ಖರೀದಿ

ಆತ್ಮೀಯ ರೈತ ಬಾಂಧವರೇ,  ಬೈಕ್ ಬೆಲೆಯಲ್ಲಿ ಈಗ ಮಿನಿ ಟ್ಯಾಕ್ಟರ್ ಕೊಂಡುಕೊಳ್ಳುವುದು ಹೇಗೆ ಮತ್ತು ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಏನಿದು ಮಿನಿ ಟ್ರಾಕ್ಟರ್? ರೈತನ ಕೆಲಸದಲ್ಲಿ ಇದು ಹೇಗೆ ಸಹಾಯ ಮಾಡುತ್ತದೆ  ನೋಡೋಣ. ಬೈಕ್ ನಡೆಸಲು ಹೇಗೆ ಹ್ಯಾಂಡಲ್ ಇರುತ್ತದೆಯೋ  ನಡೆಸಲು ಹಾಗೆ ಇದನ್ನು ನಡೆಸಲು ಸ್ಟೇರಿಂಗ್ ಮತ್ತು ಹ್ಯಾಂಡಲ್ ಎರಡು ಕೂಡ ಇರುತ್ತದೆ. ಇದಕ್ಕೆ ನೇಗಿಲು ಹೊಡೆಯುವುದು ಟ್ರಾಲಿ ಅಥವಾ ರೋಟೋವೇಟರ್ ಅನ್ನು ಅಟ್ಯಾಚ್ ಅಥವಾ ಜೋಡಿಸಬಹುದು. ಚಿಕ್ಕ ಪುಟ್ಟ … Read more